ಕಳಪೆ ಫಾರ್ಮ್‌ನಿಂದ ಕಂಗೆಟ್ಟು 5 ಸ್ಟಾರ್‌ ಕ್ರಿಕೆಟಿಗರು ನಾಯಕತ್ವ ತ್ಯಜಿಸಿದರು!

ಕ್ರಿಕೆಟ್ समाचार

ಕಳಪೆ ಫಾರ್ಮ್‌ನಿಂದ ಕಂಗೆಟ್ಟು 5 ಸ್ಟಾರ್‌ ಕ್ರಿಕೆಟಿಗರು ನಾಯಕತ್ವ ತ್ಯಜಿಸಿದರು!
ಕ್ರಿಕೆಟ್ನಾಯಕರೋಹಿತ್ ಶರ್ಮಾ
  • 📰 Zee News
  • ⏱ Reading Time:
  • 52 sec. here
  • 7 min. at publisher
  • 📊 Quality Score:
  • News: 41%
  • Publisher: 63%

ರೋಹಿತ್ ಶರ್ಮಾ ಸೇರಿದಂತೆ ಕಳಪೆ ಫಾರ್ಮ್‌ನಿಂದಾಗಿ 5 ಸ್ಟಾರ್‌ ಕ್ರಿಕೆಟಿಗರು ನಾಯಕತ್ವ ತ್ಯಜಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರೊಬ್ಬರು ತಂಡದಿಂದ ದೂರ ಉಳಿಯಲು ನಿರ್ಧರಿಸಿದ್ದು ಅಂತಹ ಐವರು ನಾಯಕರ ಬಗ್ಗೆ ತಿಳಿಯೋಣ

ಕಳಪೆ ಫಾರ್ಮ್ ‌ನಿಂದ ಕಂಗೆಟ್ಟು ರೋಹಿತ್ ಶರ್ಮಾ ಸೇರಿದಂತೆ ಏಕಾಏಕಿ ತಂಡ ತೊರೆದ 5 ಸ್ಟಾರ್‌ ಕ್ರಿಕೆಟಿಗರು! ಪಟ್ಟಿ ನೋಡಿ ಶಾಕ್ ಆಗ್ತೀರಾ!! Star players: ಕಳಪೆ ಫಾರ್ಮ್ ‌ನಿಂದಾಗಿ ನಾಯಕ ರೊಬ್ಬರು ತಂಡದಿಂದ ದೂರ ಉಳಿಯಲು ನಿರ್ಧರಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ‌ನಲ್ಲಿ ಇದೇ ಮೊದಲಲ್ಲ. ಈ ಹಿಂದೆ ಹಲವು ನಾಯಕ ರು ಈ ನಿರ್ಧಾರ ಕೈಗೊಂಡಿದ್ದಾರೆ. ಅಂತಹ ಐವರು ನಾಯಕ ರ ಬಗ್ಗೆ ಈಗ ತಿಳಿಯೋಣ..ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಉದ್ವಿಗ್ನತೆ ಮುಂದುವರೆದಿದೆ. ಈ ಸರಣಿಯಲ್ಲಿ ಇದುವರೆಗೆ ನಾಲ್ಕು ಪಂದ್ಯಗಳು ನಡೆದಿದ್ದು, ಕೊನೆಯ ಪಂದ್ಯ ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ.

ಈ ಪಂದ್ಯದ ಆರಂಭಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಹೆಸರನ್ನು ಹಿಂಪಡೆದಿದ್ದರು. ಕಳಪೆ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಈ ನಿರ್ಧಾರ ಕೈಗೊಂಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳಲು ಮತ್ತು ಸರಣಿಯನ್ನು ಡ್ರಾ ಮಾಡಲು, ಅವರು ಸಿಡ್ನಿ ಟೆಸ್ಟ್ ಅನ್ನು ಗೆಲ್ಲಲೇಬೇಕು. ಇದೇ ಕಾರಣಕ್ಕೆ ರೋಹಿತ್ ಕಳಪೆ ಬ್ಯಾಟಿಂಗ್ ನಿಂದಾಗಿ ತಂಡದ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ. ಇದೀಗ ನಾಯಕತ್ವದಿಂದ ಹಿಂದೆ ಸರಿದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ..ಅಲೆಸ್ಟರ್ ಕುಕ್ ಇಂಗ್ಲೆಂಡ್‌ನ ದಿಗ್ಗಜರಲ್ಲಿ ಒಬ್ಬರು. ಅವರು ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. 2016 ರಲ್ಲಿ ಕಳಪೆ ಫಾರ್ಮ್‌ನೊಂದಿಗೆ ಹೋರಾಡಿದ ಅಲೆಸ್ಟರ್ ಕುಕ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡರು. ನಾಯಕತ್ವದಿಂದ ಕೆಳಗಿಳಿದ ನಂತರ, ಅವರು ಆಟಗಾರನಾಗಿ ಆಡುವುದನ್ನು ಮುಂದುವರೆಸಿದರು.2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲು, ಬ್ರೆಂಡನ್ ಮೆಕಲಮ್ ತಮ್ಮ ಭವಿಷ್ಯವನ್ನು ಪರಿಗಣಿಸಲು ಪ್ರಾರಂಭಿಸಿದರು. ಮೆಕಲಮ್ ಅವರ ಬ್ಯಾಟ್‌ನಿಂದ ಯಾವುದೇ ರನ್ ಆಗಲಿಲ್ಲ. ಹಾಗಾಗಿಯೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವುದೇ ಸರಿ ಎಂದು ನಿವೃತ್ತಿ ಘೋಷಿಸಿದರು..2014ರ ಟಿ20 ವಿಶ್ವಕಪ್‌ನಲ್ಲಿ ದಿನೇಶ್ ಚಾಂಡಿಮಾಲ್ ಅವರ ಬ್ಯಾಟ್ ಅವರಿಗೆ ಬೆಂಬಲ ನೀಡಲಿಲ್ಲ. ಹಲವು ಪ್ರಯತ್ನಗಳ ಹೊರತಾಗಿಯೂ ಚಂಡಿಮಾಲ್‌ಗೆ ಲಯವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕ್ರಿಕೆಟ್ ನಾಯಕ ರೋಹಿತ್ ಶರ್ಮಾ ನಾಯಕತ್ವ ಫಾರ್ಮ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್‌ನಲ್ಲಿ ಆಡುವ ಇಲೆವೆನ್‌ನಿಂದ ಕೈಬಿಡಲಾಗಿದೆ!ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್‌ನಲ್ಲಿ ಆಡುವ ಇಲೆವೆನ್‌ನಿಂದ ಕೈಬಿಡಲಾಗಿದೆ!ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್‌ನಿಂದಾಗಿ ಸಿಡ್ನಿ ಟೆಸ್ಟ್‌ನಲ್ಲಿ ಆಡುವ ಇಲೆವೆನ್‌ನಿಂದ ಕೈಬಿಡಲಾಗಿದೆ. ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
और पढो »

ಸ್ಟಾರ್ ನಟಿ ಶ್ವೇತಾ ತಿವಾರಿ ಅವರ ದುರಂತ ಜೀವನಸ್ಟಾರ್ ನಟಿ ಶ್ವೇತಾ ತಿವಾರಿ ಅವರ ದುರಂತ ಜೀವನಸ್ಟಾರ್ ನಟಿ ಶ್ವೇತಾ ತಿವಾರಿ ಅವರ ಜೀವನದ ಚಿತ್ರ, 12 ವರ್ಷದಿಂದಲೂ ಚಿತ್ರರಂಗದಲ್ಲಿ, ಪ್ರೀತಿ, ವಿವಾಹ, ವಿಚ್ಛೇದನ ಮತ್ತು ಸಾಕಷ್ಟು ಸಂಪಾದನೆ
और पढो »

Allu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested : ಸೌತ್‌ ಸಿನಿಮಾ ರಂಗದ ಸ್ಟಾರ್‌ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
और पढो »

ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್‌ ಒಡೆಯರ್‌ ಜೊತೆ ಕೈ ಜೋಡಿಸಿದ್ದಾರೆ.
और पढो »

ಪ್ರೀತಿಸಿದವಳ ಮದುವೆಯಾಗಲೆಂದು ತಮ್ಮ ಧರ್ಮವನ್ನೇ ಬದಲಾಯಿಸಿದ ಭಾರತದ ಸ್ಟಾರ್‌ ಕ್ರಿಕೆಟಿಗರು ಇವರೇ.. ಈ ಪಟ್ಟಿಯಲ್ಲಿದ್ದಾನೆ ಓರ್ವ ಕನ್ನಡಿಗಪ್ರೀತಿಸಿದವಳ ಮದುವೆಯಾಗಲೆಂದು ತಮ್ಮ ಧರ್ಮವನ್ನೇ ಬದಲಾಯಿಸಿದ ಭಾರತದ ಸ್ಟಾರ್‌ ಕ್ರಿಕೆಟಿಗರು ಇವರೇ.. ಈ ಪಟ್ಟಿಯಲ್ಲಿದ್ದಾನೆ ಓರ್ವ ಕನ್ನಡಿಗIndian Cricketers who converted other religion: ಒಬ್ಬ ವ್ಯಕ್ತಿಯು ಧರ್ಮವನ್ನು ಬದಲಾಯಿಸಲು ಹಲವು ಕಾರಣಗಳಿವೆ. ಕೆಲವೊಮ್ಮೆ ಇನ್ನೊಂದು ಧರ್ಮದ ವ್ಯಕ್ತಿಯನ್ನು ಮದುವೆಯಾಗುವುದು ಅಥವಾ ನಂಬಿಕೆಯಲ್ಲಿ ಆಸಕ್ತಿ ಇತ್ಯಾದಿಗಳ ಕಾರಣದಿಂದಾಗಿರಬಹುದು. ಧರ್ಮವನ್ನು ಬದಲಾಯಿಸುವುದು ಯಾರೊಬ್ಬರ ಸಂಪೂರ್ಣ ವೈಯಕ್ತಿಕ ನಿರ್ಧಾರವಾಗಿರುತ್ತದೆ.
और पढो »

ಕೊಹ್ಲಿಯೂ ಅಲ್ಲ, ಪಾಟಿದಾರ್‌ ಕೂಡ ಅಲ್ಲ... ಈ ಆಟಗಾರನಿಗೆ ಪಟ್ಟ ಕಟ್ಟಲು ಆರ್‌ಸಿಬಿ ರೆಡಿ: ಸ್ಟಾರ್‌ ಆಲ್‌ರೌಂಡರ್‌ ಹೆಗಲಿಗೆ ನೂತನ ನಾಯಕತ್ವ!ಕೊಹ್ಲಿಯೂ ಅಲ್ಲ, ಪಾಟಿದಾರ್‌ ಕೂಡ ಅಲ್ಲ... ಈ ಆಟಗಾರನಿಗೆ ಪಟ್ಟ ಕಟ್ಟಲು ಆರ್‌ಸಿಬಿ ರೆಡಿ: ಸ್ಟಾರ್‌ ಆಲ್‌ರೌಂಡರ್‌ ಹೆಗಲಿಗೆ ನೂತನ ನಾಯಕತ್ವ!Who is RCB Captain: ಇಂಡಿಯನ್ ಪ್ರೀಮಿಯರ್ ಲೀಗ್‌ 18ನೇ ಸೀಸನ್ ಅಂದರೆ IPL 2025 ಈಗಾಗಲೇ ಸದ್ದು ಮಾಡುತ್ತಿದೆ. ಮುಂಬರುವ ಸೀಸನ್‌ಗಾಗಿ ಎಲ್ಲಾ ತಂಡಗಳು ಸಜ್ಜಾಗಿದ್ದು, ಕೆಲವೊಂದು ತಂಡಗಳು ಇನ್ನೂ ತಮ್ಮ ನಾಯಕನನ್ನು ಘೋಷಿಸಿಲ್ಲ. ಅದರಲ್ಲಿ ಆರ್‌ಸಿಬಿ ಕೂಡ ಸೇರಿದೆ.
और पढो »



Render Time: 2025-02-13 08:52:13