ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗಿದರೆ ಏನರ್ಥ! ಇದು ಶುಭವೋ.. ಅಶುಭವೋ? ಇದಕ್ಕೆ ಪರಿಹಾರವೇನು?

Tulsi Plant At Home समाचार

ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗಿದರೆ ಏನರ್ಥ! ಇದು ಶುಭವೋ.. ಅಶುಭವೋ? ಇದಕ್ಕೆ ಪರಿಹಾರವೇನು?
ತುಳಸಿಲಕ್ಷ್ಮಿಯ ಅನುಗ್ರಹಶುಭ ಸಂಕೇತ
  • 📰 Zee News
  • ⏱ Reading Time:
  • 25 sec. here
  • 22 min. at publisher
  • 📊 Quality Score:
  • News: 83%
  • Publisher: 63%

Tulsi Plant at home: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ.

ತುಳಸಿ ಕೂಡ ವಿಷ್ಣುವಿಗೆ ತುಂಬಾ ಪ್ರಿಯ. ಅದಕ್ಕಾಗಿಯೇ ತುಳಸಿ ಯನ್ನು ವಿಷ್ಣುವಿನ ಪೂಜೆಯಲ್ಲಿ ಇಡಲಾಗುತ್ತದೆ. ಅಷ್ಟೇ ಅಲ್ಲ ವಾಸ್ತು ಶಾಸ್ತ್ರದಲ್ಲೂ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ಎಲ್ಲರ ಮನೆಯಲ್ಲೂ ತುಳಸಿ ಗಿಡ ನೆಡುತ್ತಾರೆ. ಆದರೆ ಕೆಲವೊಮ್ಮೆ ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ನಾವು ಗೊಂದಲಕ್ಕೊಳಗಾಗುತ್ತೇವೆ. ಆದರೆ ಋತುವಿನ ನಂತರ ತುಳಸಿ ಗಿಡದ ಎಲೆಗಳು ಉದುರಿ ಮತ್ತೆ ಬೆಳೆಯುತ್ತವೆ. ಈ ತುಳಸಿ ಗಿಡ ಕಪ್ಪಾಗುವುದು ವಾಸ್ತು ದೋಷಗಳನ್ನೂ ಸೂಚಿಸುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದರ್ಥ.

ಗಿಡ ಹಸಿರಾಗಿ ಆಕರ್ಷಕವಾಗಿ ಕಾಣುತ್ತದೆ. ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾದರೆ ಅಥವಾ ಮನೆಯಲ್ಲಿರುವ ಕುಟುಂಬದವರು ಯಾರಿಗಾದರೂ ಕಾಯಿಲೆ ಬಿದ್ದರೆ ತುಳಸಿ ಬಾಡುತ್ತದೆ. ತುಳಸಿ ಬಾಡಿದ ತಕ್ಷಣ ಆ ಕುಂಡದಲ್ಲಿ ಇನ್ನೊಂದು ಗಿಡ ನೆಟ್ಟರೆ ಶುಭ. ವಾಸ್ತು ಪ್ರಕಾರ ತುಳಸಿ ಗಿಡಕ್ಕೆ ಏಕಾದಶಿ ಮತ್ತು ಆದಿ ವಾರಗಳಲ್ಲಿ ತುಳಸಿ ಗಿಡಕ್ಕೆ ನೀರು ಹಾಕಬಾರದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.Bigg Boss 8NTR ದೇಗುಲ ದರ್ಶನ ಹಿಂದಿನ ನಿಜವಾದ ಕಾರಣ.? ಅಸಲಿಗೆ ಕರ್ನಾಟಕಕ್ಕೆ ಯಂಗ್‌ ಟೈಗರ್‌ ಬಂದಿದ್ದೇಕೆ ಗೊತ್ತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತುಳಸಿ ಲಕ್ಷ್ಮಿಯ ಅನುಗ್ರಹ ಶುಭ ಸಂಕೇತ ಹಿಂದೂ ಧರ್ಮ ಒಣಗೋ ತುಳಸಿ ತುಳಸಿ ಕಪ್ಪು ಬಣ್ಣಕ್ಕೆ ತಿರುಗುವುದು Vastu Shastra Vastu Tips Vastu Tips In Telugu Easy Vastu Vastu Tips At Home Tulsi Plant Benefits Of Tulsi Tulsi Vastu Tips Hindu Religion Lakshmi Devi Money Problem Tulsi Plant Vaastu Tips For Tulsi Tulasi Vaastu

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಾರಿವಾಳ ಮನೆಯಲ್ಲಿ ಗೂಡು ಕಟ್ಟುವುದು ಈ ಘಟನೆಯ ಮುನ್ಸೂಚನೆ! ಶುಭವೋ.. ಅಶುಭವೋ? ಇಲ್ಲಿ ತಿಳಿಯಿರಿಪಾರಿವಾಳ ಮನೆಯಲ್ಲಿ ಗೂಡು ಕಟ್ಟುವುದು ಈ ಘಟನೆಯ ಮುನ್ಸೂಚನೆ! ಶುಭವೋ.. ಅಶುಭವೋ? ಇಲ್ಲಿ ತಿಳಿಯಿರಿPigeon nest in house vastu: ಪಾರಿವಾಳಗಳನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪಾರಿವಾಳಗಳು ಮನೆಗೆ ಬಂದರೆ ಶುಭವೋ ಅಶುಭವೋ ಗೊತ್ತಾ?
और पढो »

ಮನೆ ಮುಂದೆ ತುಳಸಿ ಗಿಡ ನೆಟ್ಟಿದ್ದರೇ ಈ ತಪ್ಪನ್ನು ಮಾತ್ರ ಮಾಡಬೇಡಿ! ಆರ್ಥಿಕ ಸಂಕಷ್ಟ ಹೆಚ್ಚಿ.. ಬಡತನ ಕಾಡುತ್ತೆ!!ಮನೆ ಮುಂದೆ ತುಳಸಿ ಗಿಡ ನೆಟ್ಟಿದ್ದರೇ ಈ ತಪ್ಪನ್ನು ಮಾತ್ರ ಮಾಡಬೇಡಿ! ಆರ್ಥಿಕ ಸಂಕಷ್ಟ ಹೆಚ್ಚಿ.. ಬಡತನ ಕಾಡುತ್ತೆ!!tulasi plant: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಮತ್ತು ತುಳಸಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದಕ್ಕೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಸ್ಥಾನಮಾನವನ್ನು ನೀಡಲಾಗಿದೆ.
और पढो »

ಮನೆಯ ʻಈʼ ಜಾಗದಲ್ಲಿ ತುಳಸಿ ಗಿಡ ಇಟ್ಟಿದ್ದರೆ ಈಗಲೇ ತೆಗೆಯಿರಿ..ಇಲ್ಲವಾದಲ್ಲಿ ಹೆಚ್ಚಲಿದೆ ನಿಮ್ಮ ಮನೆಯಲ್ಲಿನ ಸಂಕಷ್ಟಮನೆಯ ʻಈʼ ಜಾಗದಲ್ಲಿ ತುಳಸಿ ಗಿಡ ಇಟ್ಟಿದ್ದರೆ ಈಗಲೇ ತೆಗೆಯಿರಿ..ಇಲ್ಲವಾದಲ್ಲಿ ಹೆಚ್ಚಲಿದೆ ನಿಮ್ಮ ಮನೆಯಲ್ಲಿನ ಸಂಕಷ್ಟDonot Keep Tulasi Plant at this direction:ಪುರಾಣಗಳ ಪ್ರಕಾರ, ತುಳಸಿ ಗಿಡವನ್ನು ಸಾಕ್ಷಾತ್‌ ಲಕ್ಷ್ಮಿ ರೂಪಕ್ಕೆ ಹೋಲಿಸುತ್ತಾರೆ.ಅದಕ್ಕಾಗಿಯೇ ಶ್ರೀ ಮಹಾವಿಷ್ಣುವಿಗೆ ತುಳಸಿಯನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸಂಪತ್ತು ದ್ವಿಗುಣವಾಗುತ್ತದೆ ಎನ್ನುವುದು ಹಲವರ ನಂಬಿಕೆ.
और पढो »

ತುಳಸಿ ಗಿಡವನ್ನು ಈ ದಿಕ್ಕಿಗೆ ಇಟ್ಟರೆ ಮಾತ್ರ ಹಣದ ಸಮಸ್ಯೆ ದೂರವಾಗುತ್ತದೆ..! ಇಲ್ಲದಿದ್ದರೆ...ತುಳಸಿ ಗಿಡವನ್ನು ಈ ದಿಕ್ಕಿಗೆ ಇಟ್ಟರೆ ಮಾತ್ರ ಹಣದ ಸಮಸ್ಯೆ ದೂರವಾಗುತ್ತದೆ..! ಇಲ್ಲದಿದ್ದರೆ...Tulsi plant Vastu : ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಏಕೆಂದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಅಲ್ಲದೆ, ಶ್ರೀ ಮಾಹಾವಿಷ್ಣುವು ತುಳಸಿ ಗಿಡವನ್ನು ಸೇವಿಸುತ್ತಾನೆ ಎಂಬ ನಂಬಿಕೆಯೂ ಇದೆ.. ಅನೇಕ ಜನರು ತುಳಸಿ ಗಿಡವನ್ನು ತಮಗೆ ಇಷ್ಟ ಬಂದ ದಿಕ್ಕಿನಲ್ಲಿಟ್ಟು ಪೂಜೆ ಮಾಡ್ತಾರೆ.. ಆದ್ರೆ ಇದು ತಪ್ಪು...
और पढो »

ಕಪ್ಪು ದಾರ ಕಟ್ಟುವುದು ಈ 4 ರಾಶಿಯವರಿಗೆ ಅಶುಭ... ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ !ಕಪ್ಪು ದಾರ ಕಟ್ಟುವುದು ಈ 4 ರಾಶಿಯವರಿಗೆ ಅಶುಭ... ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ !Astro Tips: ಜನರು ಸಾಮಾನ್ಯವಾಗಿ ಕೈ ಮತ್ತು ಕಾಲುಗಳಿಗೆ ಕೆಂಪು, ಕಪ್ಪು, ಹಳದಿ ದಾರವನ್ನು ಕಟ್ಟುತ್ತಾರೆ. ಆದರೆ ಕಪ್ಪು ದಾರವನ್ನು ಈ ರಾಶಿಯವರು ಕಟ್ಟಬಾರದು.
और पढो »

ಮಧುಮೇಹ ಇದ್ದವರಿಗೂ ಸಂಜೀವಿನಿ ಆಲುಗಡ್ಡೆ!ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಕೂಡಾ ಸೂಪರ್ ಫುಡ್! ನೆನಪಿರಲಿ ಹೀಗೆ ಸೇವಿಸಿದರೆ ಮಾತ್ರಮಧುಮೇಹ ಇದ್ದವರಿಗೂ ಸಂಜೀವಿನಿ ಆಲುಗಡ್ಡೆ!ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಕೂಡಾ ಸೂಪರ್ ಫುಡ್! ನೆನಪಿರಲಿ ಹೀಗೆ ಸೇವಿಸಿದರೆ ಮಾತ್ರಆಲುಗಡ್ಡೆಯನ್ನು ಮಧುಮೇಹ ಇರುವವರು ಸೇವಿಸಬಾರದು ಎಂದು ಹೇಳುತ್ತಾರೆ. ಆದ್ರೆ ಇದು ನಿಜ ಅಲ್ಲ, ಆಲುಗಡ್ಡೆಯನ್ನು ಸರಿಯಾದ ವಿಧಾನದಲ್ಲಿ ಸೇವಿಸಿದರೆ ಮಧುಮೇಹ ರೋಗಿಗಳ ಪಾಲಿಗೆ ಕೂಡಾ ಇದು ಸಂಜೀವಿನಿಯಾಗಿ ಕೆಲಸ ಮಾಡಬಲ್ಲದು.
और पढो »



Render Time: 2025-02-15 13:09:01