ಶಿವರಾಜಕುಮಾರ್ ನಟಿಸಿರುವ '#MB' ಚಿತ್ರದ ಬಗ್ಗೆ

エンターテイメント समाचार

ಶಿವರಾಜಕುಮಾರ್ ನಟಿಸಿರುವ '#MB' ಚಿತ್ರದ ಬಗ್ಗೆ
ಶಿವರಾಜಕುಮಾರ್#MBಚಿತ್ರ
  • 📰 Zee News
  • ⏱ Reading Time:
  • 20 sec. here
  • 8 min. at publisher
  • 📊 Quality Score:
  • News: 32%
  • Publisher: 63%

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸಿರುವ '#MB' ಚಿತ್ರದ ಬಗ್ಗೆ ಈ ಸುದ್ದಿ ಒಳಗೊಂಡಿದೆ.

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ' #MB ' ಎಂಬ ನೂತನ ಚಿತ್ರ ದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಮುಂಬೈ ಮೂಲದ ಖ್ಯಾತ ADD - ONE ಫಿಲಂಸ್ ಸಂಸ್ಥೆ ಲಾಂಛನದಲ್ಲಿ ಮನೋಜ್ ಬನೋಡೆ ಹಾಗೂ ಖೇಮ್ ಚಂದ್ ಖಡ್ಗಿ ಅವರು ಈ ಚಿತ್ರ ವನ್ನು ನಿರ್ಮಿಸುತ್ತಿದ್ದು, ವಿಜಯಕಾಂತ್ ಅಭಿನಯದ ಸೂಪರ್ ಹಿಟ್'ವಲ್ಲರಸು' ಚಿತ್ರ ದ ನಿರ್ದೇಶಕ ಎನ್ ಮಹಾರಾಜನ್ ಈ ಚಿತ್ರ ವನ್ನು ನಿರ್ದೇಶಿಸುತ್ತಿದ್ದಾರೆ. ಈವರೆಗೂ ಮೂರು ತಮಿಳು ಹಾಗೂ ಸನ್ನಿ ಡಿಯೋಲ್ ಅಭಿನಯದ ಹಿಂದಿ ಚಿತ್ರ ವೊಂದನ್ನು ನಿರ್ದೇಶಿಸಿರುವ ಮಹಾರಾಜನ್ ಅವರು ನಿರ್ದೇಶಿಸುತ್ತಿರುವ ಮೊದಲ ಕನ್ನಡ ಚಿತ್ರ ವಿದು.

ADD - ONE ಫಿಲಂಸ್ ಸಂಸ್ಥೆಯ ಮೂಲಕ ಸಾಕಷ್ಟು ದೊಡ್ಡದೊಡ್ಡ ಇವೆಂಟ್ ಗಳನ್ನು ಆಯೋಜಿಸಿರುವ ಮನೋಜ್ ಬನೋಡೆ ಹಾಗೂ ಖೇಮ್ ಚಂದ್ ಖಡ್ಗಿ ಅವರು ಈಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಮೊದಲ ನಿರ್ಮಾಣದ ಚಿತ್ರವನ್ನು ದಕ್ಷಿಣ ಭಾರತದಲ್ಲಿ, ಅದರಲ್ಲೂ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗುತ್ತಿದ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶಿವರಾಜಕುಮಾರ್ #MB ಚಿತ್ರ ನಟ ನಿರ್ಮಾಣ ಪ್ಯಾನ್ ಇಂಡಿಯಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶೀಘ್ರದಲ್ಲೇ ‘ಜೈಲರ್ 2’ ಚಿತ್ರದ ಅಧಿಕೃತ ಘೋಷಣೆ: ಶಿವಣ್ಣ ಇರುವ ಬಗ್ಗೆ ಸಸ್ಪೆನ್ಸ್!ಶೀಘ್ರದಲ್ಲೇ ‘ಜೈಲರ್ 2’ ಚಿತ್ರದ ಅಧಿಕೃತ ಘೋಷಣೆ: ಶಿವಣ್ಣ ಇರುವ ಬಗ್ಗೆ ಸಸ್ಪೆನ್ಸ್!Jailer 2: ‘ಜೈಲರ್ -2’ ಸಿನಿಮಾದ ಎಲ್ಲಾ ಕೆಲಸಗಳು ಭರದಿಂದ ಸಾಗಿದ್ದು ಈಗಾಗಲೇ ಬಹುತೇಕ ಎಲ್ಲಾ ಕಾಸ್ಟಿಂಗ್ ಮುಗಿದಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ‘ಜೈಲರ್ -2’ನಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಇರುತ್ತಾರಾ ಎಂಬುದರ ಬಗ್ಗೆ ಚಿತ್ರತಂಡ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
और पढो »

ಅಭಿಮಾನಿ ದೇವರುಗಳಿಗೆ ಥ್ಯಾಂಕ್ಸ್‌ ಹೇಳಿದ ʼಭೈರತಿ ರಣಗಲ್ʼ ಶಿವಣ್ಣ..!ಅಭಿಮಾನಿ ದೇವರುಗಳಿಗೆ ಥ್ಯಾಂಕ್ಸ್‌ ಹೇಳಿದ ʼಭೈರತಿ ರಣಗಲ್ʼ ಶಿವಣ್ಣ..!Bhairathi Ranagal : ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ‘ಭೈರತಿ ರಣಗಲ್’ ಚಿತ್ರ ಕಳೆದ ನವೆಂಬರ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವನ್ನು ಕನ್ನಡ ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
और पढो »

ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ !9 ದಿನಗಳ ಸಂತೆಯಲ್ಲಿ ನಡೆಯುತ್ತದೆ ವರನ ಮಾರಾಟ ! 50 ಸಾವಿರದಿಂದ ಆರಂಭವಾಗುತ್ತದೆ ಖರೀದಿಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ !9 ದಿನಗಳ ಸಂತೆಯಲ್ಲಿ ನಡೆಯುತ್ತದೆ ವರನ ಮಾರಾಟ ! 50 ಸಾವಿರದಿಂದ ಆರಂಭವಾಗುತ್ತದೆ ಖರೀದಿGroom market : ಇಲ್ಲಿ ನಾವು ವಿಚಿತ್ರ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಿದ್ದೇವೆ. ನಾವಿಲ್ಲಿ ಹೇಳುತ್ತಿರುವುದು ವರರ ಮಾರುಕಟ್ಟೆ ಬಗ್ಗೆ.
और पढो »

ನಮ್ಮ ಮನೆ ಪುಟ್ಟದು ಎನ್ನುತ್ತಲೇ... ʼನಗುವಿನೊಡೆಯʼನ ಪರಿಚಯಿಸಿದ ಆಂಕರ್‌ ಅನುಶ್ರೀ! ಕರುನಾಡ ಮಾತಿನ ಮಲ್ಲಿಯ ಯಶಸ್ಸೇ ಇವರಂತೆ!!ನಮ್ಮ ಮನೆ ಪುಟ್ಟದು ಎನ್ನುತ್ತಲೇ... ʼನಗುವಿನೊಡೆಯʼನ ಪರಿಚಯಿಸಿದ ಆಂಕರ್‌ ಅನುಶ್ರೀ! ಕರುನಾಡ ಮಾತಿನ ಮಲ್ಲಿಯ ಯಶಸ್ಸೇ ಇವರಂತೆ!!Anchor Anushree: ಕನ್ನಡದ ಜನಪ್ರಿಯ ನಟಿ ಕಂ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ್ಗೆ ವದಂತಿಗಳು ಕೇಳಿಬರುತ್ತಲೇ ಇರುತ್ತವೆ. ಇದರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅನುಶ್ರೀ ತಲೆ ಕೆಡಿಸಿಕೊಳ್ಳೋದನ್ನೇ ಬಿಟ್ಟಿದ್ದಾರೆ ಅನುಶ್ರೀ.
और पढो »

ನಾಗ ಚೈತನ್ಯ-ಶೋಭಿತಾ ವಿಚ್ಛೇದನ ಒಪ್ಪಂದ? ಅಕ್ಕಿನೇನಿ ಕುಟುಂಬದ ಅಸಲಿ ಮುಖ ಬಯಲು!?ನಾಗ ಚೈತನ್ಯ-ಶೋಭಿತಾ ವಿಚ್ಛೇದನ ಒಪ್ಪಂದ? ಅಕ್ಕಿನೇನಿ ಕುಟುಂಬದ ಅಸಲಿ ಮುಖ ಬಯಲು!?Naga Chaitanya-Sobhita Dhulipala: ಮದುವೆ ಸಂದರ್ಭದಲ್ಲಿ ನಾಗ ಚೈತನ್ಯ ಮತ್ತು ಸೋಭಿತಾ ನಡುವೆ ವಿಚ್ಛೇದನ ಒಪ್ಪಂದ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
और पढो »

Govt Scheme: ಕೇಂದ್ರದಿಂದ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ.. ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯ ನೇರ ಲಿಂಕ್‌ ಇಲ್ಲಿದೆGovt Scheme: ಕೇಂದ್ರದಿಂದ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ.. ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯ ನೇರ ಲಿಂಕ್‌ ಇಲ್ಲಿದೆFree health insurance: ಕೇಂದ್ರ ಸರ್ಕಾರದ ಉಚಿತ ಆರೋಗ್ಯ ವಿಮೆಯ ಬಗ್ಗೆ‌ ಪ್ರಮುಖ ಮಾಹಿತಿಯೊಂದು ಇಲ್ಲಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ....
और पढो »



Render Time: 2025-02-22 00:32:14