ಸೋಮವಾರ ಬೆಳಗ್ಗೆ 6 ರಿಂದ 10 ಗಂಟೆಯ ನಡುವೆ ಹೃದಯಾಘಾತದ ಅಪಾಯ ಹೆಚ್ಚು ಎಂದು ನಂಬಲಾಗಿದೆ. ಆದಾಗ್ಯೂ, ಇದು ಕೇವಲ ಊಹೆ ಮತ್ತು ಅದರ ಬಗ್ಗೆ ಯಾವುದೇ ನಿರ್ದಿಷ್ಟ ಅಧ್ಯಯನವಿಲ್ಲ.
Heart attack: ಹೃದಯಾಘಾತವು ಯಾವುದೇ ಸಮಯದಲ್ಲಿ ಸಂಭವಿಸಬಹುದು, ಆದರೆ ಹೃದಯಾಘಾತದ ಅಪಾಯವು ಸೋಮವಾರದಂದು ಹೆಚ್ಚು ಎಂದು ಹೇಳಲಾಗುತ್ತದೆ. ಸೋಮವಾರ ನಿಮ್ಮ ಹೃದಯದ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ವೈದ್ಯರು ಸಹ ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣವೇನು ಎಂದು ತಿಳಿಯಿರಿ...ಕಳೆದ ಕೆಲವು ವರ್ಷಗಳಲ್ಲಿ ಹೃದಯಾಘಾತದ ಅಪಾಯವು ವೇಗವಾಗಿ ಹೆಚ್ಚುತ್ತಿದೆSouth India tourist placeಕಳೆದ ಕೆಲವು ವರ್ಷಗಳಲ್ಲಿ ಹೃದಯಾಘಾತದ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇವೆ.
ಯಾವುದೇ ಔಷಧಿ.. ಪಥ್ಯ ಏನೂ ಬೇಡ.. ಈ ಹಣ್ಣು ತಿಂದ್ರೆ ಸಾಕು ಶುಗರ್ ಎಷ್ಟೇ ಇದ್ದರೂ ಕ್ಷಣಾರ್ಧದಲ್ಲಿ ನಾರ್ಮಲ್ ಆಗುತ್ತೆ! ಮತ್ತೆಂದೂ ಹೆಚ್ಚಾಗೋದೇ ಇಲ್ಲ!! ಡಾ.ನೆನೆಯವರ ಪ್ರಕಾರ, ನೀವು ಸೋಮವಾರ ಬೆಳಗ್ಗೆ ಎದ್ದಾಗ, ರಕ್ತದ ಕಾರ್ಟಿಸೋಲ್ ಮತ್ತು ಹಾರ್ಮೋನ್ಗಳು ತುಂಬಾ ಹೆಚ್ಚಾಗಬಹುದು. ಇದಕ್ಕೆ ಕಾರಣ ಸಿರ್ಕಾಡಿಯನ್ ರಿದಮ್ ಆಗಿರಬಹುದು, ಇದು ನಮ್ಮ ನಿದ್ರೆ ಮತ್ತು ಎಚ್ಚರದ ಚಕ್ರಗಳನ್ನು ಸೃಷ್ಟಿಸುತ್ತದೆ. ತಜ್ಞರ ಪ್ರಕಾರ, ನಿದ್ರೆ ಮತ್ತು ಎಚ್ಚರದ ಚಕ್ರದಲ್ಲಿನ ಬದಲಾವಣೆಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವಂತೆ.ಡಾಕ್ಟರ್ ನೆನೆಯವರ ಪ್ರಕಾರ, ಹೆಚ್ಚಿನ ಜನರು ವಾರಾಂತ್ಯದಲ್ಲಿ ತಡವಾಗಿ ಮಲಗುತ್ತಾರೆ. ವಾರಾಂತ್ಯದಲ್ಲಿ ಕೆಲವರು ಸಿನಿಮಾ ನೋಡಲು ಹೋಗುತ್ತಾರೆ ಮತ್ತು ಕೆಲವರು ಪಾರ್ಟಿ ಮಾಡುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Virat Kohli: ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಸ್ಟಾರ್ ಕ್ರಿಕೆಟಿಗನ ಮಗ ಯಾರು ಗೊತ್ತಾ?ನಿಂತು ನೀರು ಕುಡಿಯುತ್ತೀರಾ..
ಜಗದೀಶ್, ರಂಜಿತ್ ಹೊರಬಿದ್ದ ಬೆನ್ನಲ್ಲೇ ಮತ್ತೋರ್ವ ಸ್ಪರ್ಧಿ ಎಲಿಮಿನೇಟ್: "ಬಿಗ್ಬಾಸ್ಗಿಂತ ನನ್ಗೆ ಅದೇ ಮುಖ್ಯ..." ಎನ್ನುತ್ತಾ ಅರ್ಧಕ್ಕೆ ಹೊರಬಂದ ಟಾಪ್ 4ರ ಪಟ್ಟಿಯಲ್ಲಿದ್ದ ಕಂಟೆಸ್ಟೆಂಟ್! Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್... ಬೆರಗಾದ ಫ್ಯಾನ್ಸ್!
6 Signs Of Heart Attack A Month Before Heart Attack Risk Calculator How To Prevent Heart Attack Risk Of Heart Attack By Age Calculator 5 Risk Factors For Heart Disease How To Stop A Heart Attack In 30 Seconds Causes Of Heart Attack What Is A Pre Heart Attack
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೆಹಂದಿ.. ಹೇರ್ ಡೈ ಬೇಕಿಲ್ಲ.. ಈ ಕಾಳು ನೆನೆಸಿದ ನೀರು ಕುಡಿದರೆ ಸಾಕು.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ !ಬಿಳಿ ಕೂದಲು ಚಿಕ್ಕ ವಯಸ್ಸಿನವರನ್ನು ಸಹ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕೆಲವು ಮನೆಮದ್ದುಗಳ ಮೂಲಕ ಪರಿಹಾರ ಪಡೆಯಬಹುದು.
और पढो »
ಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು !Best Oil For White Hair: ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕೆಲವು ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
और पढो »
ಕಿಚ್ಚ ಸುದೀಪ್ ಅವರ ಅಕ್ಕ ಯಾರು ಗೊತ್ತಾ? ಇವರ ಪುತ್ರ ಕನ್ನಡ ಸಿನಿರಂಗನ ಖ್ಯಾತ ನಟ.. ಕಿಚ್ಚನ ಸಿನಿಮಾದಲ್ಲೇ ಕಾಣಿಸಿಕೊಂಡಿದ್ರು ಈ ಹ್ಯಾಂಡ್ಸಂKiccha Sudeep sister: ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇದಕ್ಕೆ ಕಾರಣ, ಬಿಗ್ ಬಾಸ್ ತೊರೆಯುವ ಬಗ್ಗೆ ಹೇಳಿಕೆ ನೀಡಿರುವುದು.
और पढो »
ಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕDarshan health update: ನಟ ದರ್ಶನ್ ಅವರ ಜಾಮೀನು ವಿಚರಣೆ ನಡೆಯುತ್ತಿದೆ, ನಟ ದರ್ಶನ್ ಅವರಿಗೆ ಜಾಮೀನು ಸಿಗುತ್ತಾ ಇಲ್ವಾ ಎನ್ನುವ ಟೆನ್ಶನ್ನಲ್ಲಿ ಅವರ ಅಭಿಮಾನಿಗೂ ಇದ್ದಾರೆ, ಹೀಗಿರುವಾಗ ದಾಸನ ಅಭಿಮಾನಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ, ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆಗೆ ವೈದ್ಯರು ಧಾವಿಸಿದ್ದಾರೆ.
और पढो »
Viral video: ವಾಟ್ ಆ ಶಾಟ್ ಇಲಿಯ ಕರಾಟೆ ಕಲೆಗೆ ಬೇಟೆ ಆಡಲು ಬಂದ ಹಾವು ಫುಲ್ ಸುಸ್ತು..ವಿಡಿಯೋ ನೋಡಿ ಸಖತ್ ಮಸ್ತುRat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
और पढो »
Horoscope Today: ಇಂದು ಈ ರಾಶಿಯವರ ಮಾತಿನ ಮೇಲೆ ಹಿಡಿತವಿರಬೇಕು, ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ!Rashi Bhavishya today: ಭರಣಿ ನಕ್ಷತ್ರವು ಬೆಳಿಗ್ಗೆ 10:47 ರವರೆಗೆ ಇರುತ್ತದೆ. ಇದಾದ ನಂತರ ಕೃತ್ತಿಕಾ ನಕ್ಷತ್ರ ಕಾಣಿಸಿಕೊಳ್ಳಲಿದೆ. ಬೆಳಿಗ್ಗೆ 9.15 ರಿಂದ 10.40 ರವರೆಗೆ ರಾಹುಕಾಲ ಇರುತ್ತದೆ.
और पढो »