ಸ್ಯಾಂಡಲ್‌ವುಡ್ ನಟ ದಿಲೀಪ್ ಶಂಕರ್ ಸಾವು

Entertainment समाचार

ಸ್ಯಾಂಡಲ್‌ವುಡ್ ನಟ ದಿಲೀಪ್ ಶಂಕರ್ ಸಾವು
Dileep ShankarKannada CinemaSandalwood
  • 📰 Zee News
  • ⏱ Reading Time:
  • 73 sec. here
  • 11 min. at publisher
  • 📊 Quality Score:
  • News: 60%
  • Publisher: 63%

ಮಲಯಾಳಂ ಸಿನಿಮಾ ಅಭिनेತ ದಿಲೀಪ್ ಶಂಕರ್ ಅವರ ಶವ ಭಾನುವಾರ ತಿರುವನಂತಪುರಂನ ಹೋಟೆಲ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಗುರುಪ್ರಸಾದ್‌ ನಂತರ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೊಂದು ಸಾವು.. ಕೊಳೆತ ಸ್ಥಿತಿಯಲ್ಲಿ ಹೋಟೆಲ್‌ ರೂಮ್‌ನಲ್ಲಿ ಖ್ಯಾತ ನಟನ ಶವ ಪತ್ತೆ!! Dileep Shankar passes away: ಗುರುಪ್ರಸಾದ್‌ ಅವರು ಸಾವನ್ನಪ್ಪಿ ಇನ್ನೂ, ಕೆಲವು ದಿನ ಕೂಡ ಕಳೆದಿಲ್ಲ, ಈ ಸುದ್ದಿ ಜೀರ್ಣ ಆಗುವ ಮುಂಚೆಯೇ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಗುರುಪ್ರಸಾದ್‌ ಅವರ ಶವ ಯಾವ ರೀತಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತೋ ಅದೇ ರೀತಿ ಮತ್ತೊಬ್ಬ ನಟನ ಶವ ಇದೀಗ ಹೊಟೆಲ್‌ನ ರೂಮ್‌ ಒಂದರಲ್ಲಿ ಪತ್ತೆಯಾಗಿದೆ.ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕರಾಗಿದ್ದ ಗುರುಪ್ರಸಾದದದ ಅವರ ಸಾವು ಇಂಡಸ್ಟ್ರಿಗೆ ಆಘಾತವನ್ನುಂಟು ಮಾಡಿತ್ತು.

BBK 11: ಮೋಸದ ಗೆಲುವು...ಕರ್ಮ ರಿಟರ್ನ್ಸ್‌! ಕಿಚ್ಚನ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಭವ್ಯಾ ಗೌಡ; ಕ್ಯಾಪ್ಟನ್ಸಿ ಬಿಟ್ಟು ದೊಡ್ಮನೆಯಿಂದ ಹೊರಬರ್ತಾರಾ ನಟಿ?ಮೊಸರಿಗೆ ಈ ಪುಡಿ ಸೇರಿಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಮತ್ತೆಂದೂ ಬೆಳ್ಳಗಾಗಲ್ಲ..BBK11: 90ನೇ ದಿನಕ್ಕೆ ಕಾಲಿಟ್ಟ ಬಿಗ್ ​ಬಾಸ್; ಡಬಲ್‌ ಎಲಿಮೇಷನ್‌ ಆದ್ರೆ ಹೊರ ಹೋಗೋದು ಇವರೇ ಅಂತೆ!! ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕರಾಗಿದ್ದ ಗುರುಪ್ರಸಾದದದ ಅವರ ಸಾವು ಇಂಡಸ್ಟ್ರಿಗೆ ಆಘಾತವನ್ನುಂಟು ಮಾಡಿತ್ತು. ಸಿನಿಮಾ ಡೈರೆಕ್ಟರ್‌ನ ಶವ ಕೊಳೆತ ಸ್ಥಿತಿಯಲ್ಲಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು. ನಟ ಹಾಗೂ ನಿರ್ದೇಶಕನ ಸಾವಿನ ಸುದ್ದಿ ಕೇಳಿ ಇಡೀ ಇಂಡಸ್ಟ್ರಿಯೇ ಶಾಕ್‌ ಆಗಿತ್ತು, ಅದರಲ್ಲೂ ಗುರುಪ್ರಸಾದ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂಡಸ್ಟ್ರಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಾಗಿತ್ತು. ಗುರುಪ್ರಸಾದ್‌ ಅವರು ಸಾವನ್ನಪ್ಪಿ ಇನ್ನೂ, ಕೆಲವು ದಿನ ಕೂಡ ಕಳೆದಿಲ್ಲ, ಈ ಸುದ್ದಿ ಜೀರ್ಣ ಆಗುವ ಮುಂಚೆಯೇ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಗುರುಪ್ರಸಾದ್‌ ಅವರ ಶವ ಯಾವ ರೀತಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತೋ ಅದೇ ರೀತಿ ಮತ್ತೊಬ್ಬ ನಟನ ಶವ ಇದೀಗ ಹೊಟೆಲ್‌ನ ರೂಮ್‌ ಒಂದರಲ್ಲಿ ಪತ್ತೆಯಾಗಿದೆ. ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟನಾಗಿರುವ ದಿಲೀಪ್‌ ಶಂಕರ್‌ ಅವರ ಶವ ಭಾನುವಾರ ತಿರುವನಂತಪುರಂನ ಹೋಟೆಲ್‌ ಕೊಟಡಿ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಟನ ಸಾವಿಗೆ ಕಾರಣ ಏನು? ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲವಾದ್ರೂ ಸುದ್ದಿ ಕೇಳಿ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. ಈಗಾಗಲೇ ದೊರೆತಿರುವ ಮಾಹಿತಿಯ ಪ್ರಕಾರ ದಿಲೀಪ್‌ ಅವರು ಡಿ. 19 ರಂದು ಹೋಟೆಲ್‌ನಲ್ಲಿ ಚೆಕ್‌ ಇನ್‌ ಮಾಡಿದ್ದರಂತೆ, ಆದರೆ ನಟ ಯಾವಾಗ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಇನ್ನೂ ಕೂಡ ಲಭ್ಯವಾಗಿಲ್ಲ. ಟಿವಿ ಶೋ ಒಂದಕ್ಕಾಗಿ ದಿಲೀಪ್‌ ಅವರು ತಿರುವನಂತರಪುರಂಗೆ ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಂತ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dileep Shankar Kannada Cinema Sandalwood Actor Death Thiruvananthapuram Malayalam Cinema Shocking News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್‌ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್‌ ನಟ!! ‌ಯಾರದು ಗೊತ್ತೇ?ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್‌ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್‌ ನಟ!! ‌ಯಾರದು ಗೊತ್ತೇ?Saif Ali Khan on divorce: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಶೀಘ್ರದಲ್ಲೇ ವಿಚ್ಚೇದನ ಪಡೆಯಲಿದ್ದಾರೆ ಎಂದು ವದಂತಿ ಹಬ್ಬಿತ್ತು.. ಇದೀಗ ನಟ ಇವುಗಳಿಗೆ ಸ್ಪಷ್ಟತೆ ನೀಡಿದ್ದಾರೆ.
और पढो »

Allu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested : ಸೌತ್‌ ಸಿನಿಮಾ ರಂಗದ ಸ್ಟಾರ್‌ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
और पढो »

ಅಲ್ಲು ಅರ್ಜುನ್ ಅರೆಸ್ಟ್ ವಿಡಿಯೋ: ಪೊಲೀಸರ ವರ್ತನೆಗೆ ಅಸಮಾಧಾನ.. ಬಂಧನಕ್ಕೂ ಮುನ್ನ ಹೈಡ್ರಾಮಾ.!ಅಲ್ಲು ಅರ್ಜುನ್ ಅರೆಸ್ಟ್ ವಿಡಿಯೋ: ಪೊಲೀಸರ ವರ್ತನೆಗೆ ಅಸಮಾಧಾನ.. ಬಂಧನಕ್ಕೂ ಮುನ್ನ ಹೈಡ್ರಾಮಾ.!ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ನನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
और पढो »

Actor Ramkrishna: ಮನೆ ಕೆಲಸದವಳನ್ನೇ ಪ್ರೀತಿಸಿ ಮದುವೆಯಾದ ಸ್ಯಾಂಡಲ್‌ವುಡ್‌ ಹಿರಿಯ ನಟ ರಾಮಕೃಷ್ಣ! ಇವರ ಮಗ ಕೂಡ ತುಂಬಾ ಫೇಮಸ್!!Actor Ramkrishna: ಮನೆ ಕೆಲಸದವಳನ್ನೇ ಪ್ರೀತಿಸಿ ಮದುವೆಯಾದ ಸ್ಯಾಂಡಲ್‌ವುಡ್‌ ಹಿರಿಯ ನಟ ರಾಮಕೃಷ್ಣ! ಇವರ ಮಗ ಕೂಡ ತುಂಬಾ ಫೇಮಸ್!!‌Actor Ramkrishna Real Life: ಚಂದನವನದ ಚೆಂದದ ನಟ ರಾಮಕೃಷ್ಣ ಎಂದರೇ ಯಾರಿಗೆ ಗೊತ್ತಿಲ್ಲ ಹೇಳಿ.. ನೀರ್‌ನಳ್ಳಿ ರಾಮಕೃಷ್ಣ ಎಂದೇ ಕರೆಸಿಕೊಳ್ಳುವ ಇವರು ಮಾನಸ ಸರೋವರ, ಬೆಂಕಿಯಲ್ಲಿ ಅರಳಿದ ಹೂ ಹೀಗೆ ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ..
और पढो »

Actor Ramesh Arvind: ಕನ್ನಡದ ಪ್ರಖ್ಯಾತ ನಟ ರಮೇಶ್‌ ಅರವಿಂದ್‌ ಪತ್ನಿ ಯಾರು ಗೊತ್ತೇ? 2 ಮಕ್ಕಳು ಹೇಗಿದ್ದಾರೆ ನೋಡಿ!!Actor Ramesh Arvind: ಕನ್ನಡದ ಪ್ರಖ್ಯಾತ ನಟ ರಮೇಶ್‌ ಅರವಿಂದ್‌ ಪತ್ನಿ ಯಾರು ಗೊತ್ತೇ? 2 ಮಕ್ಕಳು ಹೇಗಿದ್ದಾರೆ ನೋಡಿ!!Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್‌ ಅರವಿಂದ್..‌ ಎಷ್ಟೇ ವಯಸ್ಸಾದರೂ ಯಂಗ್‌ ಆಗಿ ಕಾಣುವ ಎವರ್‌ಗ್ರೀನ್‌ ಹಿರೋ ರಮೇಶ್‌ ಅವರು ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ..
और पढो »

ನನಗೆ ಗೆಳತಿ ಎಂದರೇ ಅವಳೊಬ್ಬಳೇ.. ಪಬ್ಲಿಕ್‌ನಲ್ಲೇ ಹೃದಯ ಕದ್ದವಳ ಹೆಸರು ರಿವೀಲ್‌ ಮಾಡಿದ ಸಲ್ಮಾನ್ ಖಾನ್!ನನಗೆ ಗೆಳತಿ ಎಂದರೇ ಅವಳೊಬ್ಬಳೇ.. ಪಬ್ಲಿಕ್‌ನಲ್ಲೇ ಹೃದಯ ಕದ್ದವಳ ಹೆಸರು ರಿವೀಲ್‌ ಮಾಡಿದ ಸಲ್ಮಾನ್ ಖಾನ್!salman khan accepts he has only one girlfriend: ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ತಮ್ಮ ಅದ್ಭುತ ನಟನೆಯ ಜೊತೆಗೆ, ವೈಯಕ್ತಿಕ ಜೀವನದಿಂದಾಗಿಯೂ ಮುಖ್ಯಾಂಶಗಳಲ್ಲಿದ್ದಾರೆ.
और पढो »



Render Time: 2025-02-19 09:51:43