Martin Trailer: ಬದ್ದ ಎದರಾಳಿ ವಿರುದ್ಧ ನಾಯಕನ ಸೆಣೆಸಾಟ.. ಮಾರ್ಟಿನ್‌ ಟ್ರೇಲರ್‌ ಕಂಡು ಫ್ಯಾನ್ಸ್‌ ಫುಲ್‌ ಫಿದಾ..!

Dhurva Sarja समाचार

Martin Trailer: ಬದ್ದ ಎದರಾಳಿ ವಿರುದ್ಧ ನಾಯಕನ ಸೆಣೆಸಾಟ.. ಮಾರ್ಟಿನ್‌ ಟ್ರೇಲರ್‌ ಕಂಡು ಫ್ಯಾನ್ಸ್‌ ಫುಲ್‌ ಫಿದಾ..!
Martin Trailer 1OutMartin Trailer 1 Released
  • 📰 Zee News
  • ⏱ Reading Time:
  • 42 sec. here
  • 13 min. at publisher
  • 📊 Quality Score:
  • News: 58%
  • Publisher: 63%

Martin trailer 1: ಧ್ರುವ ಸರಾಜಾ ಅಭಿನಾಯದ ಮಾರ್ಟಿನ್‌ ಚಿತ್ರ ಅನೌಂನ್ಸ್‌ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸುದೀರ್ಘ ಕಾಯುವಿಕೆಯ ನಂತರ ಮಾರ್ಟಿನ್‌ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಆಗಸ್ಟ್‌ 05 ರಂದು ಚಿತ್ರತಂಡ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದು, ಸಿಕ್ಕಾಪಟ್ಟೆ ಕ್ರೇಜ್‌ ಸೃಷ್ಟಿಸಿದೆ.

Martin Trailer: ಬದ್ದ ಎದರಾಳಿ ವಿರುದ್ಧ ನಾಯಕನ ಸೆಣೆಸಾಟ.. "ಮಾರ್ಟಿನ್‌" ಟ್ರೇಲರ್‌ ಕಂಡು ಫ್ಯಾನ್ಸ್‌ ಫುಲ್‌ ಫಿದಾ..!

ಧ್ರುವ ಸರಾಜಾ ಅಭಿನಾಯದ ಮಾರ್ಟಿನ್‌ ಚಿತ್ರ ಅನೌಂನ್ಸ್‌ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸುದೀರ್ಘ ಕಾಯುವಿಕೆಯ ನಂತರ ಮಾರ್ಟಿನ್‌ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಆಗಸ್ಟ್‌ 05 ರಂದು ಚಿತ್ರತಂಡ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದು, ಸಿಕ್ಕಾಪಟ್ಟೆ ಕ್ರೇಜ್‌ ಸೃಷ್ಟಿಸಿದೆ. ದಪ್ಪಗಿದ್ದ ಕಾರಣಕ್ಕೆ ಈಕೆಯನ್ನು ಹೀಯಾಳಿಸಿದ ಜನರ ಬಾಯಲ್ಲಿಯೇ..ಸ್ಟಾರ್‌ ಅಂದ್ರೆ ಹೀಗಿರಬೇಕಪ್ಪಾ ಎನಿಸಿಕೊಂಡ ನಟಿ ಈಕೆ..!ಯಾರು ಗೊತ್ತಾ..?

ಟ್ರೇಲರ್‌ನ ಆರಂಭದಲ್ಲಿ ಮಾರ್ಟಿನ್ ಅವರನ್ನು ಪಾಕಿಸ್ತಾನಿ ಸೈನಿಕಾರು ಎಳೆದು ತರುತ್ತಾರೆ. ಸೇನಾ ಅಧಿಕಾರಿ ಮಾರ್ಟಿನ್‌ನನ್ನು ನೋಡಿ ಪಾಕಿಸ್ತಾನಕ್ಕೆ ಬಂದು ಈತ ತಪ್ಪು ಮಾಡಿದ್ದಾನೆ, ಈತ ಪಾಕಿಸ್ತಾನಕ್ಕೆ ಬಂದಿರುವುದೇ ಮೊದಲಿಗೆ ದೊಡ್ಡ ಕ್ರೈಂ ಅವನನ್ನು ಮುಗಿಸಿಬಿಡಿ ಎಂದು ಸೈನಿಕರಿಗೆ ಆದೇಶ ನೀಡುತ್ತಾನೆ. ನಂತರ ಆಕ್ಷನ್‌ ಸೀನ್‌ಗೆ ಕಟ್‌ ಆಗಿ ಮಾರ್ಟಿನ್‌ ಎದುರಾಳಿಗಳನ್ನು ನೋಡಿ ಜೋರಾಗಿ ನಗುತ್ತಾನೆ. ಈ ಸೀನ್‌ ಕಟ್‌ ಆಗಿ ಮಾರ್ಟಿನ್‌ ಗನ್‌ನೊಂದಿಗೆ ಕಾಣಿಸಿಕೊಳ್ಳುತ್ತಾನೆ, ಈ ಸಂದರ್ಭದಲ್ಲಿ ಒಂದು ಮಾಸ್‌ ಡೈಲಾಗ್‌ ಕೂಡ ಕಂಡುಬಂದಿದ್ದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Martin Trailer 1 Out Martin Trailer 1 Released Martin Action-Packed Trailer Martin Trailer 1 Review Martin Trailer 1 Reaction Dhruva Sarja Martin Trailer 1 Out ಧ್ರುವ ಸರ್ಜಾ ಮಾರ್ಟಿನ್ ಟ್ರೈಲರ್ 1 ರಿಲೀಸ್ ಮಾರ್ಟಿನ್ ಟ್ರೈಲರ್ ಹೇಗಿದೆ ಮಾರ್ಟಿನ್ ಟ್ರೈಲರ್ ಔಟ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸ್ಟಾರ್‌ ಕ್ರಿಕೆಟರ್ಸ್‌ ವಿಡಿಯೋ ಫುಲ್‌ ವೈರಲ್‌: ಆಟಗಾರರ ವಿರುದ್ಧ ಫ್ಯಾನ್ಸ್‌ ಗರಂ ..!ಸ್ಟಾರ್‌ ಕ್ರಿಕೆಟರ್ಸ್‌ ವಿಡಿಯೋ ಫುಲ್‌ ವೈರಲ್‌: ಆಟಗಾರರ ವಿರುದ್ಧ ಫ್ಯಾನ್ಸ್‌ ಗರಂ ..!Indian Cricket Legends: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್, ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಮಾಜಿ ಬ್ಯಾಟ್ಸ್ ಮನ್ ಸುರೇಶ್ ರೈನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಪ್ರಶಸ್ತಿಯನ್ನು ಗೆದ್ದ ಜೋಶ್‌ನಲ್ಲಿ ಈ ಮೂವರು ಮಾಡಿದ ವೀಡಿಯೊದ ಬಗ್ಗೆ ಅಂಗವಿಕಲರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
और पढो »

Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌Sudeep movie release date: ಸುದೀಪ್ ಅಭಿನಯದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.
और पढो »

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಖಾಕಿ ಹದ್ದಿನ ಕಣ್ಣು!ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಖಾಕಿ ಹದ್ದಿನ ಕಣ್ಣು!Traffic Rules: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚರಿಸುವುದು (Wrong side driving), ಫುಟ್ ಪಾತ್ ಮೇಲೆ ಮೋಟಾರ್ ಸೈಕಲ್ ಚಾಲನೆ (Driving on Foot path) ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ.
और पढो »

ಬಿಸಿಸಿಐ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಫುಲ್‌ ಗರಂ..!ಬಿಸಿಸಿಐ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಫುಲ್‌ ಗರಂ..!BCCI vs PCB: ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಪಾಕಿಸ್ತಾನದಲ್ಲಿ ವೇದಿಕೆ ಸಜ್ಜಾಗುದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ರೋಫಿಗಾಗಿ ಸಕಲೆ ಸಿದ್ದತೆಗಳನ್ನು ನಡೆಸುತ್ತಿದೆ. ಆದರೆ, ಭಾರತ ತಂಡದ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಪರೋಕ್ಷವಾಗಿ ಒತ್ತಡ ಹೇರುತ್ತಿದೆ.
और पढो »

ತಾಯಿಯನ್ನು ಕಡೆಗಣಿಸಿದ ರೋಹಿತ್‌ ಶರ್ಮಾ..? ನಾಯಕನ ವರ್ತನೆ ಕಂಡು ನೆಟ್ಟಿಗರು ಫುಲ್‌ ಗರಂ..!ತಾಯಿಯನ್ನು ಕಡೆಗಣಿಸಿದ ರೋಹಿತ್‌ ಶರ್ಮಾ..? ನಾಯಕನ ವರ್ತನೆ ಕಂಡು ನೆಟ್ಟಿಗರು ಫುಲ್‌ ಗರಂ..!Rohith Sharma Ignoring Mother: ಟೀಂ ಇಂಡಿಯಾ ತಂಡದ ನಾಯಕ ರೋಹಿತ್ ಶರ್ಮಾ ಅವರ ವರ್ತನೆ ಕಂಡು ಫ್ಯಾನ್ಸ್‌ ಫುಲ್‌ ಗರಂ ಆಗಿದ್ದಾರೆ. ಟಿ20 ವಿಶ್ವಕಪ್-2024 ಟೂರ್ನಿಯಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ.
और पढो »

ಎಸ್‌ ಸಿ/ಎಸ್‌ ಟಿ ಹಣ ದುರುಪಯೋಗ: ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಸಚಿವ ಪ್ರಲ್ಹಾದ ಜೋಶಿ ಪಟ್ಟುಎಸ್‌ ಸಿ/ಎಸ್‌ ಟಿ ಹಣ ದುರುಪಯೋಗ: ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಸಚಿವ ಪ್ರಲ್ಹಾದ ಜೋಶಿ ಪಟ್ಟುನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಾಲ್ಮೀಕಿ ಮತ್ತು ಮೂಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ಕುರಿತು ಪ್ರತಿಕ್ರಿಯಿಸಿದರು.
और पढो »



Render Time: 2025-02-19 12:01:21