Weather Update: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಒಂದು ಕಡೆ ಜನರು ಚಳಿಯ ಕಾರಣ ಗಢ ಗಢ ನಡುಗುತ್ತಿದ್ದರೆ, ಮತ್ತೊಂದೆಡೆ ಮಳೆ ಜನರನ್ನು ಮನೆಯಿಂದ ಒರಗೆ ಬರದಂತೆ ಮಾಡಿ ಬಿಟ್ಟಿದೆ. ಒಂದು ವಾರದಿಂದ ಫೆಂಗಲ್ ಚಂಡಮಾರುತ ಕಾರಣ ಸುರಿದ ಮಳೆಯಿಂದಾಗಿ ಜನ ಬೇಸತ್ತುಬಿಟ್ಟಿದ್ದಾರೆ.
ಇದೀಗ ಅದರ ಬೆನ್ನಲ್ಲೆ ಮತ್ತೊಂದು ಚೆಂಡಮಾರುತದ ಮನ್ಸೂಚನೆ ಸಿಕ್ಕಿದ್ದು, ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೀಗ ಅದರ ಬೆನ್ನಲ್ಲೆ ಮತ್ತೊಂದು ಚೆಂಡಮಾರುತದ ಮನ್ಸೂಚನೆ ಸಿಕ್ಕಿದ್ದು, ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದೇಶದ ವಿವಿಧ ಭಾಗಗಳಲ್ಲಿ ಮಳೆ ಬಿಡದೆ ಸುರಿಯುತ್ತಿದೆ, ನೆರೆ ರಾಜ್ಯವಾದ ತಮಿಳುನಾಡು ಫೆಂಗಲ್ ಚಂಡಮಾರುತ ಕ್ಕೆ ಮುಳುಗಿ ಹೋಗಿದೆ. ಕನರ್ಟಕ ಹಾಗೂ ಪುದುಚೇರಿ ಯಲ್ಲಿಯೂ ಫೆಂಗಲ್ ಚಂಡಮಾರುತ ್ ಸಾಕಷ್ಟು ಅವಾಂತರವನ್ನು ಸೃಷ್ಟಿಸಿಬಿಟ್ಟಿತ್ತು. ಇದೀಗ ಇದರಿಂದ ತತ್ತರಿಸಿದ್ದ ಜನ, ಈಗ ತಾನೆ ನಿಟ್ಟಿಸುರಿ ಬಿಟ್ಟಿದ್ದರು.
12 ರಿಂದು 13ರ ನಡುವೆ ಜೋರು ಮಳೆ ಸುರಿಯುವ ಮನಸೂಚನೆ ಸಕ್ಕಿದ್ದು, ಹವಾಮಾನ ಇಲಾಖೆ ನಾಲ್ಕು ಭಾಗಗಳಿಗೆ ಭಾರಿ ಮಳೆಯ ಮುನ್ಸೂಚನೆಯನ್ನು ಕೊಟ್ಟಿದೆ. ಬಂಗಾಳಕೊಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಯುಭಾರ ಕುಸಿತ ಕಂಡು ಬಂದಿದ್ದು, ಇದರಿಂದ ಉಂಟಾದ ವೈಪರಿತ್ಯದ ಕಾರಣದಿಂದಾಗಿ, ಬಂಗಾಳಕೊಳ್ಳಿಯಲ್ಲಿ ಒಂದಲ್ಲ ಎರಡಲ್ಲ ಸಾಕಷ್ಟು ಚಂಡ ಮಾರುತಗಳು ಹುಟ್ಟಿಕೊಂಡಿವೆ. ಒಡಿಶಾ, ಪುದುಚೇರಿ, ಪಶ್ಚಿಮ ಬಂಗಾಳ, ಪುದುಚೇರಿ ಸೇರಿ ಹಲವು ಭಾಗಗಳಲ್ಲಿ ಇದರ ಪರಿಣಾಮದಿಂದಾಗಿ ಹೆಚ್ಚು ಮಳೆ ದಾಕಲಾಗಿದೆ. ಸದ್ಯ, ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಡಿ.
ದಕ್ಷಿಣ ಕರ್ನಾಟಕ ಆಂಧ್ರ ಪ್ರದೇಶ ಕೇರಳ ಪುದುಚೇರಿ ಕಾರೈಕಲ್ ತಮಿಳುನಾಡು ಹವಾಮಾನ ಚಂಡಮಾರುತ Heavy Rain Cyclone Fengal New Cyclone Cyclone Alert Heavy Rainfall Heavy Rain Alert Winter Sason Weather Report Heavy Rain Rain Effect Rain In Coastal Area Mangalore Rain Kodagu Rain Karnataka News Karnataka Rains Monsoon Rains Malnadu Rains Kannada News ಬೇಸಿಗೆ ಮಳೆ ಕೊಡಗು ಮಳೆ ಭಾಗಮಂಡಲ ಮಳೆ ಕಾವೇರಿ ಜಲಾನಯ ಪ್ರದೇಶ Himachal Pradesh Delhi North India Disruption Of Life Heavy Rainfall Cyclone Weather Update ಹವಾಮಾನ ಹವಾಮಾನ ಇಲಾಖೆ ಎಚ್ಚರಿಕೆ Weather Update In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೊರೆಯುವ ಚಳಿಗೆ ತತ್ತರಿಸಲಿದೆ ರಾಜ್ಯ !ಡಿಸೆಂಬರ್, ಜನವರಿಯಲ್ಲಿ ದಾಖಲಾಗಲಿದೆ 8 ರಿಂದ 10 ಡಿಗ್ರಿ ಉಷ್ಣಾಂಶ !ಆವರಿಸಲಿದೆ ಶೀತ ವಾತಾವರಣಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಎನ್ನಲಾಗಿದೆ. ಹೀಗಾಗಿ ಡಿಸೆಂಬರ್ ನಿಂದ ಮಾರ್ಚ್ ವರೆಗೂ ಉಷ್ಣಾಂಶದಲ್ಲಿ ಇಳಿಕೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
और पढो »
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ!Lokayukta Raid: ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ ಅಧೀಕ್ಷಕ ಮೋಹನ್ ಕೆ, ಎನ್ ಕೆ ತಿಪ್ಪೇಸ್ವಾಮಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನಿಗೆ ಶಾಕ್ ನೀಡಿದ್ದಾರೆ.
और पढो »
ವಿದ್ಯಾರ್ಥಿಗಳೇ ಗಮನಿಸಿ.. ನಾಳೆಯಿಂದ 3 ದಿನ ಶಾಲಾ ಕಾಲೇಜುಗಳಿಗೆ ರಜೆ ! ಕಾರಣವೇನು ಗೊತ್ತೇ?School Holiday: ಇದು ತಮಿಳುನಾಡಿಗೆ ಹತ್ತಿರವಾಗಿದ್ದರೂ, ಇದರ ಪ್ರಭಾವವು ರಾಯಲಸೀಮಾ ಮತ್ತು ಆಂಧ್ರಪ್ರದೇಶದ ಕರಾವಳಿ ಮೇಲೆ ಹೆಚ್ಚು ಕಾಣಲಿದೆ. ಆಂಧ್ರಪ್ರದೇಶದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
और पढो »
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಚಿವ ಶಿವರಾಜ ತಂಗಡಗಿ ಸೂಚನೆಚಳಿಗಾಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸಂಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮ್ಯೂಸಿಯಂ ಲೋಕಾರ್ಪಣೆಗೆ ಸಿದ್ಧಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದರು.
और पढो »
ಅಯ್ಯಪ್ಪನ ಭಕ್ತರಿಗೆ ಕೇಂದ್ರ ಸರ್ಕಾರದ ಬಹು ದೊಡ್ಡ ಯೋಜನೆ !ಶಬರಿ ಮಲೆಗೆ ತೆರಳುವವರಿಗೆ ಬಂಪರ್ ಗಿಫ್ಟ್ಇದೀಗ ಶಬರಿಮಲೆ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ.
और पढो »
ಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್ ಹೇಳಿಕೆಬಾಲಿವುಡ್ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
और पढो »