WhatsApp Banned: ವಾಟ್ಸಾಪ್, ಗೂಗಲ್ ಡ್ರೈವ್ನಂತಹ ಅಪ್ಲಿಕೇಶನ್ಗಳ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರವು ಸರ್ಕಾರಿ ಉದ್ಯೋಗಿಗಳಿಗೆ ಐಟಿ ಭದ್ರತಾ ಮಾರ್ಗಸೂಚಿಯನ್ನು ಹೊರಡಿಸಿದೆ.
Popular Apps Banned: ಜಗತ್ತಿನ ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಹಾಗೂ ಗೂಗಲ್ ಡ್ರೈವ್ ನಂತಹ ಅಪ್ಲಿಕೇಶನ್ಗಳಿಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
, ಗೂಗಲ್ ಡ್ರೈವ್ನಂತಹ ಅಪ್ಲಿಕೇಶನ್ಗಳ ನಿಷೇಧಕ್ಕೆ ಸಂಬಂಧಿಸಿದಂತೆ ಹಾಂಗ್ ಕಾಂಗ್ ಸರ್ಕಾರವು ಸರ್ಕಾರಿ ಉದ್ಯೋಗಿಗಳಿಗೆ ಐಟಿ ಭದ್ರತಾ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರಲ್ಲಿ, WhatsApp, Google Drive ಮತ್ತು WeChat ಈ ಮೂರು ಅಪ್ಲಿಕೇಶನ್ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.
Google Drive Banned Wechat Banned ವಾಟ್ಸಾಪ್ ಗೂಗಲ್ ಡ್ರೈವ್ ವಾಟ್ಸಾಪ್ ಬ್ಯಾನ್ ಗೂಗಲ್ ಡ್ರೈವ್ ಬ್ಯಾನ್ ಸೈಬರ್ ಸೆಕ್ಯುರಿಟಿ ಹಾಂಗ್ ಕಾಂಗ್ Hongkong Google Drive Banned Whatsapp Banned Whatsapp Policy Data Breach Cloud Storage Third Party Server Why Whatsapp Banned In Hongkong
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಖ್ಯಾತ ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಪುತ್ರಿ ಹೇಗಿದಾರೆ ಗೊತ್ತಾ? ಥೇಟ್ ತಾಯಿಯಂತೆ ಮುದ್ದು ಗೊಂಬೆ!!ಕನ್ನಡ ಸಿನಿರಂಗದ ಪ್ರಸಿದ್ಧ ನಟಿ ರಾಧಿಕಾ ಕುಮಾರಸ್ವಾಮಿ ಅವರ ಪುತ್ರಿ ಹೇಗಿದ್ದಾರೆ ಎಂಬ ವಿಷಯದ ಬಗೆಗೆ ನೋಡಿ.
और पढो »
ಹೆನ್ನಾ ಪುಡಿಯಲ್ಲಿ ಇವುಗಳನ್ನು ಬೆರೆಸಿ ಹೆಚ್ಚಿದ್ರೆ ಕಡು ಕಪ್ಪಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತೆMehandi For White Hair: ಬಿಳಿ ಕೂದಲಿಗಾಗಿ ನೀವು ಮೆಹಂದಿ ಅಥವಾ ಹೆನ್ನಾ ಪೌಡರ್ ಬಳಸುತ್ತಿದ್ದರೆ ಈ ಸಂದರ್ಭದಲ್ಲಿ ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಿದ ವಿಶೇಷ ನೀರು ಹಾಗೂ ತಾಜಾ ಆಲೋವೆರಾ ಬಳಕೆ ಮಾಡುವುದರಿಂದ ಕಡು ಕಪ್ಪಾದ ಸುಂದರ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.
और पढो »
ಸಲ್ಮಾನ್ ಖಾನ್ಗೆ ಬಿಗ್ಬಾಸ್ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ! ನೀವಿದನ್ನ ಓದಲೇಬೇಕೆಂದು ಪಟ್ಟುಹಿಡಿದ ಆ ಪ್ರಬಲ ವ್ಯಕ್ತಿ ಯಾರು ಗೊತ್ತಾ?ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಅವರು ಕಾರ್ಯಕ್ರಮದ ಸೆಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಫೋಟೋವೊಂದು ವೈರಲ್ ಆಗಿದೆ
और पढो »
ನಶೆ ಏರಿಸಿಕೊಂಡ ನಟಿ.. ಮತ್ತಿನಲ್ಲಿ ನಟರ ಜೊತೆ ಮುತ್ತಿನಾಟ! ಪ್ರಸಿದ್ಧ ಕಿರುತೆರೆ ನಟಿಯ ವೀಡಿಯೋ ಲೀಕ್Tejasswi Prakash and Karan Kundrra kissing video: ಟಿವಿ ಉದ್ಯಮದ ಪ್ರಸಿದ್ಧ ನಟ ಕರಣ್ ಕುಂದ್ರಾ ಈ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವು ಘಟನೆಗಳಿಂದಾಗಿ ಮುಖ್ಯಾಂಶಗಳಲ್ಲಿದ್ದಾರೆ.
और पढो »
ಫ್ರಿಡ್ಜ್ನಲ್ಲಿ 1 ರೂಪಾಯಿ ನಾಣ್ಯವನ್ನು ಇಟ್ಟರೆ ಏನಾಗುತ್ತದೆ?Health Tips: ಸಾಮಾನ್ಯವಾಗಿ ಸೇವನೆ ಮಾಡಿದ ಬಳಿಕ ಉಳಿದ ಆಹಾರವನ್ನು ಫಿಡ್ಜ್ನಲ್ಲಿ ಇಟ್ಟು ಬೇಕಾದ ಹಾಗೆ ಬಳಕೆ ಮಾಡಲಾಗುತ್ತದೆ. ಆದರೆ ಇದು ವಿಷವಾಗಿ ಪರಿಣಮಿಸುತ್ತದೆ.
और पढो »
ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಕೆಯಿಂದ ಪಾವಿತ್ರ್ಯತೆಗೆ ಧಕ್ಕೆ : ಬೆಂಗಳೂರು ಟಿಟಿಡಿಯಲ್ಲಿ ಇಂದಿನಿಂದ ಪವಿತ್ರೋತ್ಸವತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿಯಲ್ಲಿ ಇಂದು ಸಂಜೆಯಿಂದ ಮೂರು ದಿನಗಳವರೆಗೆ ಪವಿತ್ರೋತ್ಸವ ನಡೆಯಲಿದೆ.
और पढो »