ಸೌಂದರ್ಯ ಸಾವಿನ ದಿನ ಮನೆಯಿಂದ ಹೊರಡುವ ಮುನ್ನ ನಡೆದ ಘಟನೆ ಬಗ್ಗೆ ಅವರ ಅತ್ತಿಗೆ ಇದೀಗ ವಿವರಿಸಿದ್ದಾರೆ.
ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ಸೌಂದರ್ಯಗೆ ಮಳೆ ಎಂದರೆ ಬಹಳ ಇಷ್ಟ ಅಂತೆ. ಮಳೆ ಬಂದ ಕೂಡಲೇ ಮಳೆಯಲ್ಲಿ ಹೋಗಿ ಪುಟ್ಟ ಮಗುವಿನಂತೆ ಆಡುತ್ತಿದ್ದರಂತೆ. ಸ್ಟಾರ್ ನಟಿಯಾಗಿದ್ದರೂ ಯಾವುದೇ ರೀತಿಯ ಜಂಭ ಅವರಿಗಿರಲಿಲ್ಲ. ಸಾವಿನ ದಿನ ಮನೆಯಿಂದ ಹೊರಡುವ ಮುನ್ನ ನಡೆದ ಘಟನೆ ಬಗ್ಗೆ ಅವರ ಅತ್ತಿಗೆ ಇದೀಗ ವಿವರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಹು ಭಾಷಾ ನಟಿ ಸೌಂದರ್ಯ ಈ ಲೋಕ ಬಿಟ್ಟು ಹಲವು ವರ್ಷಗಳೇ ಸಂದಿವೆ.ಇಂದಿಗೂ ಅವರ ಸಾವನ್ನು ಅರಗಿಸಿಕೊಳ್ಳುವುದು ಚಿತ್ರರಂಗಕ್ಕಾಗಲೀ, ಅಭಿಮಾನಿಗಳಿಗಾಗಲಿ, ಕುಟುಂಬಕ್ಕಾಗಲೀ ಆಗಿಲ್ಲ. ಎಲ್ಲಾ ಭಾಷೆಯಲ್ಲಿಯೂ ಭಾರೀ ಬೇಡಿಕೆ ಇರುವಗಾಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಸೌಂದರ್ಯ. ಇವರ ಸಾವು ಇಡೀ ಚಿತ್ರೋದ್ಯಮಕ್ಕೆ ದೊಡ್ಡ ಆಘಾತ.
Soundarya Death Soundarya Tragic End Nirmala Amarnath On Soundarya Death Soundarya Last Wish Soundarya Last Film Soundarya Last Acting Soundarya Was In Which Party Soundarya Death Soundarya Husband Soundarya Husband Death Date Soundarya Children Soundarya Age At Death Is Soundarya Husband Marri
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ? ಮೇಕಿಂಗ್ ವಿಡಿಯೋ ವೈರಲ್!!Kalki Fight Scenes: ಎಲ್ಲರೂ ಕಲ್ಕಿ ಅವರ ಆಕ್ಷನ್ ಸೀಕ್ವೆನ್ಸ್ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಆದರೆ ಆ ಭರ್ಜರಿ ಆಕ್ಷನ್ ದೃಶ್ಯಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂದು ನಿಮಗೆ ಗೊತ್ತೇ?..
और पढो »
IND vs ZIM: ರೋಹಿತ್ ಹಾಗೂ ಕೊಹ್ಲಿ ಕುರಿತು ಶುಭಮನ್ ಗಿಲ್ ಅಚ್ಚರಿಕೆಯ ಹೇಳಿಕೆ..! ಅಷ್ಟಕ್ಕೂ ಗಿಲ್ ಹೀಗಂದಿದ್ದೇಕೆ..?Shubman Gill: ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಮುರಿಯವುದು ಅವರಿಗೆ ಸಾಟಿಯಾಗಿ ನಿಲ್ಲುವುದು ನನಗೆ ಅಸಾಧ್ಯ ಎಂದು ಶುಭಮನ್ ಗಿಲ್ ಹೇಳಿದ್ದಾರೆ.
और पढो »
ಬೀದಿಯಲ್ಲಿ ಹಿಟ್ ಅಂಡ್ ರನ್ ಮಾಡುವುದಲ್ಲ, ಮಾಧ್ಯಮಗಳಲ್ಲಿ ಚರ್ಚೆಗೆ ಬರಲಿ: ಹೆಚ್ ಡಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲುಕಿಂಗ್ ಆಫ್ ಕರಪ್ಶನ್ ಎಂದು ಜನ ನನ್ನನ್ನಾಗಲಿ,ನನ್ನ ಕುಟುಂಬದವರನ್ನು ಕರೆದಿಲ್ಲ. ಆ ರೀತಿ ಯಾರನ್ನು ಕರೆದಿದ್ದಾರೆ ಎಂದು ಚರ್ಚೆಗೆ ಬರಲಿ ತಿಳಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
और पढो »
ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ : 3 ಜಿಲ್ಲೆಗಳಿಗೆ ಏಲ್ಲೋ ಅಲರ್ಟ್ ಘೋಷಣೆಮುಂದಿನ ಏಳು ದಿನಗಳ ಕಾಲ ರಾಜ್ಯದಲ್ಲಿ ಆ ಗುಡುಗು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
और पढो »
ಡೆನಿಮ್ ಜಾಕೆಟ್ ನಲ್ಲಿ ಕತ್ರಿನಾ ಕೈಫ್ ವಿಡಿಯೋ ವೈರಲ್ : ಪ್ರೆಗ್ನೆಂಟ್ ಎಂದ ನೆಟ್ಟಿಗರುKatrina Kaif : ನಟಿ ಕತ್ರಿನಾ ಕೈಫ್ ಇತ್ತೀಚಿಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ಕುರಿತಂತೆ ಸುದ್ದಿ ಎಂದು ವೈರಲಾಗಿದೆ.
और पढो »
ರಿಷಿ ಬರ್ತಡೇ ಸ್ಪೇಷಲ್ : 'ರುದ್ರ ಗರುಡ ಪುರಾಣ' ಹೊಸ ಪೋಸ್ಟರ್ ರಿಲೀಸ್!!Rudra Garuda Purana : ಕೆ ಎಸ್ ನಂದೀಶ್ ಅವರ ನಿರ್ದೇಶನದಲ್ಲಿ ಹೊರ ಬರುತ್ತಿರುವ ಹಾಗೂ ಕವಲು ದಾರಿಯ ಮೂಲಕ ಯಶಸ್ಸುಗಳಿಸಿ ಮನೆ ಮಾತಾಗಿರುವ ನಟ ರಿಷಿ ಅವರ ಅಭಿನಯದಲ್ಲಿ ಹೊರ ಬರುತ್ತಿರುವ ರುದ್ರ ಗರುಢ ಪುರಾಣ ಸಿನಿಮಾದ ಹೊಸ ಪೋಸ್ಟರ್ ಎಂದು ಬಿಡುಗಡೆಗೊಂಡಿದೆ.
और पढो »