ಇದಕ್ಕೆ ಹೇಳೊದು ವಿಧಿ ಅಂತ.. ಅಣ್ಣ ತಂಗಿಯಾಗಿ ನಟಿಸಿದ ಒಂದೇ ವರ್ಷದಲ್ಲಿ ಮದುವೆಯಾದ ಖ್ಯಾತ ಜೋಡಿ ಇದು!!

Krishna Vijaya Nirmala Marriage समाचार

ಇದಕ್ಕೆ ಹೇಳೊದು ವಿಧಿ ಅಂತ.. ಅಣ್ಣ ತಂಗಿಯಾಗಿ ನಟಿಸಿದ ಒಂದೇ ವರ್ಷದಲ್ಲಿ ಮದುವೆಯಾದ ಖ್ಯಾತ ಜೋಡಿ ಇದು!!
ವಿಜಯನಿರ್ಮಲಸೂಪರ್ ಸ್ಟಾರ್ ಕೃಷ್ಣ ಮೂವೀಸ್krishna Vijaya Nirmala MSuperstar Krishna
  • 📰 Zee News
  • ⏱ Reading Time:
  • 36 sec. here
  • 7 min. at publisher
  • 📊 Quality Score:
  • News: 35%
  • Publisher: 63%

Krishna Vijaya Nirmala marriage: ಚಿತ್ರರಂಗದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಅಭಿಮಾನಿಗಳಿಗೆ ಗೊತ್ತು. ಇದರೊಂದಿಗೆ ಕೆಲವು ವಿಷಯಗಳು ತುಂಬಾ ವಿಚಿತ್ರವಾಗಿ ಕಾಣುತ್ತವೆ. ಕಲಾವಿದರು ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ಸಿದ್ಧರಾಗಿರಬೇಕು. ಆದರೆ ಕೆಲವು ಪಾತ್ರಗಳು ಪ್ರೇಕ್ಷಕರಲ್ಲಿ ಚರ್ಚೆಯ ವಿಷಯವಾಗುತ್ತವೆ.

ಚಿತ್ರರಂಗದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಅಭಿಮಾನಿಗಳಿಗೆ ಗೊತ್ತು.ಈ 6 ಜನ್ಮರಾಶಿಗಳಿಗೆ ಶುಕ್ರದೆಸೆ ಶುರು... ಜೀವನದಲ್ಲಿ ಸಾಧ್ಯವೇ ಇಲ್ಲ ಎನ್ನುವ ಕೆಲಸವೂ ಕೈಗೂಡುವುದು! ಅದೃಷ್ಟಕ್ಕೆ ಮತ್ತೊಂದು ಹೆಸರಾಗುವರು ಈ ಷಷ್ಟರಾಶಿಯವರುಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಪತ್ನಿ ಯಾರು ಗೊತ್ತೇ? ಸೌಂದರ್ಯಕ್ಕೆ ಮತ್ತೊಂದು ಹೆಸರೇ ಈಕೆ... ಫೇಸ್ಬುಕ್‌ನಿಂದ ಶುರುವಾಗಿತ್ತು ಇವರ ಲವ್‌!ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು..

ಆದರೆ ಬೆಳ್ಳಿತೆರೆಯಲ್ಲಿ ಅಣ್ಣ ತಂಗಿಯಾಗಿ ನಟಿಸಿ ನಿಜ ಜೀವನದಲ್ಲಿ ಮದುವೆಯಾದರೆ? ಕೇಳಲು ಆಶ್ಚರ್ಯವಾದರೂ ಇದು ನಿಜವಾಗಿ ನಡೆದ ಘಟನೆ. ಇವರಿಬ್ಬರೂ ಸಾಮಾನ್ಯ ನಟರಲ್ಲ.. ತೆಲುಗು ಚಿತ್ರರಂಗದ ಲೆಜೆಂಡ್ ಎಂದೇ ಹೇಳಬಹುದು. ಆ ಜೋಡಿ ಬೇರಾರೂ ಅಲ್ಲ... ಸೂಪರ್ ಸ್ಟಾರ್ ಕೃಷ್ಣ ಮತ್ತು ವಿಜಯನಿರ್ಮಲಾ. ಸೂಪರ್ ಸ್ಟಾರ್ ಕೃಷ್ಣ ಮತ್ತು ವಿಜಯನಿರ್ಮಲಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಇಬ್ಬರಿಗೂ ಇದು ಎರಡನೇ ಮದುವೆ. ಕೃಷ್ಣ ಮತ್ತು ವಿಜಯ ನಿರ್ಮಲಾ ಸುಮಾರು 50 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಟಿ ಎರಡೂ ಚಿತ್ರಗಳಲ್ಲಿ ಸಹೋದರಿಯರಾಗಿ ನಟಿಸಿದ್ದಾರೆ. 1961 ಕೃಷ್ಣ ಇಂದಿರಾದೇವಿಯನ್ನು ವಿವಾಹವಾದರು. ಆ ನಂತರ ವಿಜಯನಿರ್ಮಲ್ ಭೇಟಿ ಪ್ರೇಮಕ್ಕೆ ತಿರುಗಿತ್ತು. ವಿಜಯನಿರ್ಮಲಾ ಈ ಮೊದಲೇ ಒಂದು ಮದುವೆಯಾಗಿದ್ದರು.. ಆದರೆ ಕೃಷ್ಣನ ಮೇಲಿನ ಪ್ರೀತಿಗಾಗಿ ನಟಿ ತನ್ನ ಪತಿಗೆ ವಿಚ್ಛೇದನ ನೀಡಿದಳು. ಇದರೊಂದಿಗೆ ಇಬ್ಬರೂ 1969 ರಲ್ಲಿ ತಿರುಮಲದಲ್ಲಿ ವಿವಾಹವಾದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿಜಯನಿರ್ಮಲ ಸೂಪರ್ ಸ್ಟಾರ್ ಕೃಷ್ಣ ಮೂವೀಸ್krishna Vijaya Nirmala M Superstar Krishna Superstar Krishna Movies Vijaya Nirmala

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಮಧುಮೇಹಕ್ಕೆ ಸಂಜೀವಿನಿ.. ಈ ಒಂದು ವಸ್ತು ಬೆರೆಸಿ ತಿಂದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಮಧುಮೇಹಕ್ಕೆ ಸಂಜೀವಿನಿ.. ಈ ಒಂದು ವಸ್ತು ಬೆರೆಸಿ ತಿಂದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !ಬೇಲದ ಹಣ್ಣು ಪೋಷಕಾಂಶಗಳು ಮತ್ತು ಜೀವಸತ್ವಗಳ ಆಗರವಾಗಿದೆ. ಇದು ವರ್ಷಕ್ಕೆ ಒಂದೇ ಬಾರಿ ಸಿಗುವುದರಿಂದ ತಪ್ಪದೇ ತಿನ್ನಬೇಕು.
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »

ತಡೆಯಲಾರದ ಹಲ್ಲುನೋವನ್ನು ದಿಢೀರ್‌ ಅಂತ ಕಡಿಮೆ ಮಾಡುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಸ್ಟೋನ್‌ ಕರಗಿಸಲು ಸಹ ಇದು ರಾಮಬಾಣವಿದ್ದಂತೆತಡೆಯಲಾರದ ಹಲ್ಲುನೋವನ್ನು ದಿಢೀರ್‌ ಅಂತ ಕಡಿಮೆ ಮಾಡುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಸ್ಟೋನ್‌ ಕರಗಿಸಲು ಸಹ ಇದು ರಾಮಬಾಣವಿದ್ದಂತೆಅಕ್ಮೆಲ್ಲಾ ಒಲೆರೇಸಿಯಾ ಸೊಪ್ಪನ್ನು ಹೆಚ್ಚು ಬಳಸಲಾಗುವುದಿಲ್ಲ, ಆದರೆ ಇದು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.
और पढो »

ರೈಲಿನಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲಿ ಕುಳಿತವಳನ್ನೇ ಮದುವೆಯಾದ ಖ್ಯಾತ ನಟ ಈತ!ರೈಲಿನಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲಿ ಕುಳಿತವಳನ್ನೇ ಮದುವೆಯಾದ ಖ್ಯಾತ ನಟ ಈತ!Star Actor Love Story: ಪಂಕಜ್ ತ್ರಿಪಾಠಿ ಅವರು ನಟನಾ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಸಾಕಷ್ಟು ಶ್ರಮಿಸಬೇಕಾಯಿತು. ಅವರು ತೆರೆಯ ಮೇಲೆ ಕಾಣಿಸಿಕೊಂಡರೆ ಇಡೀ ಥಿಯೇಟರ್‌ನಲ್ಲಿ ಚಪ್ಪಾಳೆ ಮೊಳಗುತ್ತದೆ. ಈ ಮೈಲಿಗಲ್ಲು ತಲುಪಲು ನಟನ ಪತ್ನಿ ಕೂಡ ಸಾಕಷ್ಟು ಬೆಂಬಲ ನೀಡಿದ್ದಾರೆ.
और पढो »

ಗಂಟುಗಳಲ್ಲಿನ ಯೂರಿಕ್‌ ಆಸಿಡ್ ಅನ್ನು ದಿಢೀರ್‌ ಅಂತ ಕರಗಿಸುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಕೂಡ ಇದು ರಾಮಬಾಣವಿದ್ದಂತೆಗಂಟುಗಳಲ್ಲಿನ ಯೂರಿಕ್‌ ಆಸಿಡ್ ಅನ್ನು ದಿಢೀರ್‌ ಅಂತ ಕರಗಿಸುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಕೂಡ ಇದು ರಾಮಬಾಣವಿದ್ದಂತೆTouch-Me-Not Plant Benefits and Uses: ಮಿಮೋಸಾ ಅಥವಾ ಮುಟ್ಟಿದರೆ ಮುನಿ ಸಸ್ಯವನ್ನು ನಾವೆಲ್ಲರೂ ಕಂಡಿರುತ್ತೇವೆ. ಈ ಎಲೆಯನ್ನು ಮುಟ್ಟಿದರೆ ಸಾಕು, ತಕ್ಷಣವೇ ಮುದುಡಿಕೊಳ್ಳುತ್ತದೆ. ಇದೇ ಕಾರಣದಿಂದ ಈ ಸಸ್ಯವನ್ನು ಮುಟ್ಟಿದರೆ ಮುನಿ ಎಂದು ಕರೆಯಲಾಗುತ್ತದೆ.
और पढो »

ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಬಳಸಬೇಡಿ... ನಿಮ್ಮ ದೃಷ್ಟಿಯೇ ಹೋದೀತು...!ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಬಳಸಬೇಡಿ... ನಿಮ್ಮ ದೃಷ್ಟಿಯೇ ಹೋದೀತು...!ಕೆಂಪು ಮಾಂಸವು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ರಕ್ತನಾಳಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಇದು ಕಣ್ಣುಗಳ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಕಣ್ಣಿನ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
और पढो »



Render Time: 2025-02-15 14:49:13