ಅಜವಾನ, ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ ಕೀಲು ನೋವಿನಲ್ಲಿ ಪರಿಣಾಮಕಾರಿ. ಸಾಸಿವೆ ಎಣ್ಣೆಯಲ್ಲಿ ಒಮೆಗಾ -3 ಸಮೃದ್ಧವಾಗಿದೆ, ಆದರೆ ಅಜವಾನ ಮತ್ತು ಬೆಳ್ಳುಳ್ಳಿ ಎರಡೂ ಉರಿಯೂತದ ವಿರೋಧಿಗಳಾಗಿವೆ.
Benefits of Ajwain garlic & mustard oil : ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ನೀವು ಅಜವಾನ, ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯನ್ನು ಬಳಸಬಹುದು. ಈ ಎಣ್ಣೆ ಹೇಗೆ ಕೆಲಸ ಮಾಡುತ್ತದೆ, ಅದರ ಪ್ರಯೋಜನಗಳೇನು ಮತ್ತು ಅದನ್ನು ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯಿರಿ...ಅಜವಾನ, ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ ಕೀಲು ನೋವಿನಲ್ಲಿ ಪರಿಣಾಮಕಾರಿಈ ಎಣ್ಣೆ ಸೇವಿಸಿದ ಹತ್ತೇ ನಿಮಿಷಕ್ಕೆ ಬಿಳಿಕೂದಲು ಕಪ್ಪಾಗುವುದು..! ಒಮ್ಮೆ ಟ್ರೈ ಮಾಡಿದ್ರೆ 60 ವರ್ಷದ ಮುದುಕರಾದ್ರೂ ಮತ್ತಯಾವತ್ತೂ ಕೂದಲು ಬೆಳ್ಳಗಾಗಲ್ಲ!ಮಧುಮೇಹಕ್ಕೆ ವರದಾನ ʼಈʼ ಬೀಜ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...2ನೇ ಟೆಸ್ಟ್ಗೆ ಟೀಂ ಇಂಡಿಯಾ Playing XI... ರೋಹಿತ್ ಶರ್ಮಾ ಬದಲಿಯಾಗಿ ಈ ಆಟಗಾರನಿಗೆ ಓಪನಿಂಗ್ ಜವಬ್ದಾರಿ! ಇನ್ಮುಂದೆ ಇವರಂತೆ ಭಾರತದ ಓಪನರ್..!?ಸ್ವಚ್ಛತೆ ಅಂತ ಪದೇ ಪದೇ ಕೈ ತೊಳೆಯುವುದೂ ಆರೋಗ್ಯಕ್ಕೆ ಹಾನಿಕರ..! ಈ ಕಾಯಿಲೆಗೆ ಬರುತ್ತೆ ಎಚ್ಚರ..
Garlic Mustard Oil Joint Pain Bone Health Winter Omega-3 Anti-Inflammatory Muscle Pain Cold And Cough Garlic Cloves
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪಿಂಚಣಿದಾರರೇ ಗಮನಿಸಿ !ಈ ಒಂದು ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗುವುದು ಪೆನ್ಶನ್ !ನಿಮ್ಮ ಬಳಿ ಇರುವುದು ಕೇವಲ 8 ದಿನ ಅಷ್ಟೇ !ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿದಾರರು ಆದಷ್ಟು ಬೇಗ ಈ ಕೆಲಸ ಮಾಡಿ ಮುಗಿಸಬೇಕಾಗುತ್ತದೆ.
और पढो »
ಯಾವ ಕಾರಣಕ್ಕೂ ನಿಮ್ಮ ಫೋನ್ ಹ್ಯಾಕ್ ಆಗಬಾರದು ಎಂದಾದರೆ ಈ ಕೆಲಸವನ್ನು ತಕ್ಷಣ ಮಾಡಿ !ಯಾವ ಕಾರಣಕ್ಕೂ ನಿಮ್ಮ ಫೋನ್ ಹ್ಯಾಕ್ ಆಗಬಾರದು ಎಂದಾದರೆ ಈ ಕೆಲಸವನ್ನು ತಕ್ಷಣ ಮಾಡಿ !
और पढो »
39 ಸಿಕ್ಸರ್ ಮತ್ತು 14 ಬೌಂಡರಿ ಮೂಲಕ ಟಿ20 ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಬ್ಯಾಟ್ಸ್ಮನ್!ಬೌಲರ್ ಗಳಿಗೆ ಸಿಂಹ ಸ್ವಪ್ನವಾದ ದಾಂಡಿಗUnique Cricket Records: T20 ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.
और पढो »
Dry cough remedy: ಒಣಕೆಮ್ಮಿಗೆ ದಿವೌಷಧಿ.. ಬೆಳ್ಳುಳ್ಳಿಗೆ ಇದನ್ನು ಬೆರೆಸಿ ಸೇವಿಸಿದರೆ ಒಂದೇ ವಾರದಲ್ಲಿ ಕಡಿಮೆಯಾಗುತ್ತೆ ವರ್ಷದಿಂದ ಕಾಡುತ್ತಿದ್ದ ಕೆಮ್ಮು!Garlic soaked in honey benefits: ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಅರೆದು ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
और पढो »
12 ವರ್ಷಗಳ ಬಳಿಕ ಈ ರಾಶಿಯವರಿಗೆ ಗುರು ಬಲ !ಮಣ್ಣು ಕೂಡಾ ಹೊನ್ನಾಗುವ ಕಾಲ ಇದು!ಒಲಿದು ಬರುವುದು ಜೀವನದ ಸರ್ವ ಸುಖ!ಕಷ್ಟ ನಿಮ್ಮತ್ತ ತಿರುಗಿಯೂ ನೋಡದು !12 ವರ್ಷದ ಬಳಿಕ ಈ ರಾಶಿಯವರ ಜಾತಕದಲ್ಲಿ ಗುರು ಬಲ ಕಾಣಿಸಿಕೊಳ್ಳಲಿದೆ. ಇನ್ನು ಮುಂದೆ ಇವರ ಜೀವನದಲ್ಲಿ ಮಣ್ಣು ಕೂಡಾ ಹೊನ್ನಾಗಿ ಪರಿವರ್ತನೆಯಾಗುವುದು.
और पढो »
ಸಿದ್ದರಾಮಯ್ಯ-ಡಿಕೆಶಿ ನಾಯಕತ್ವದ ಅಭಿವೃದ್ಧಿ, ಗ್ಯಾರಂಟಿ ಅನುಷ್ಠಾನಕ್ಕೆ ಸಂದ ಜಯ: ಜಮೀರ್ ಅಹಮದ್ ಖಾನ್ಈ ಕುರಿತು ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರಂತರ ಅಪಪ್ರಚಾರ ಮಾಡಿ ಸರ್ಕಾರದ ಅಭಿವೃದ್ಧಿ ಕೆಲಸ ಮರೆಮಾಚಿ ಜನರ ದಿಕ್ಕು ತಪ್ಪಿಸಲು ಬಿಜೆಪಿ-ಜೆಡಿಎಸ್ ಕುತಂತ್ರಕ್ಕೆ ಮತದಾರ ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದರು.
और पढो »