೧೯ ವರ್ಷಗಳ ಕಾಲ ಈ ರಾಶಿಯವರನ್ನು ಕಷ್ಟ ಸೋಕದಂತೆ ಕಾಪಾಡುತ್ತಾನೆ ಶನಿ ಮಹಾತ್ಮ.
ನಿರಂತರ 19 ವರ್ಷಗಳ ಕಾಲ ಈ ರಾಶಿಯವರನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತಾನೆ ಶನಿ ಮಹಾತ್ಮ! ಜೀವನದ ಸರ್ವ ಸುಖವನ್ನೂ ಕರುಣಿಸುವ ಛಾಯಾ ಪುತ್ರ! ಕಷ್ಟವೇ ಸೋಕದ ಬದುಕು ನಿಮ್ಮದು 239876ಶನಿದೇವ ಎಲ್ಲಾ ಗ್ರಹಗಳಂತೆ ಅಲ್ಲ. ಆನು ನೀಡುವ ನ್ಯಾಯಕ್ಕೆ ಹೆಸರುವಾಸಿ. ಆದ್ದರಿಂದಲೇ ಈತನನ್ನು ಕರ್ಮ ಫಲದಾತ ಎಂದು ಕರೆಯುತ್ತಾರೆ.ಶನಿ ದೇವ ಯಾವಾಗಲೂ ಕರ್ಮದ ಆಧಾರದ ಮೇಲೆ ಫಲ ನೀಡುತ್ತಾನೆ.ಶನಿದೇವ ನಾವು ಮಾಡುವ ಕರ್ಮಕ್ಕೆ ಅನುಸಾರವಾಗಿ ಫಲ ನೀಡುವವನು. ಶನಿದೇವನನ್ನು ನಮ್ಮ ಕರ್ಮದ ಮೂಲಕವೇ ಒಲಿಸಿಕೊಳ್ಳಬೇಕು.ಶನಿ ಕೃಪೆ ಜೀವನದಲ್ಲಿ ಇದ್ದರೆ ನಾವು ಗೆದ್ದ ಹಾಗೆಯೇ.
ನಿರಂತರ 19 ವರ್ಷಗಳ ಕಾಲ ಈ ರಾಶಿಯವರನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತಾನೆ ಶನಿ ಮಹಾತ್ಮ! ಜೀವನದ ಸರ್ವ ಸುಖವನ್ನೂ ಕರುಣಿಸುವ ಛಾಯಾ ಪುತ್ರ! ಕಷ್ಟವೇ ಸೋಕದ ಬದುಕು ನಿಮ್ಮದುಸೂಚನೆ : ಮೇಲಿನ ಲೇಖನವನ್ನು ಧಾರ್ಮಿಕ ನಂಬಿಕೆ ಮತ್ತು ಮಾಹಿತಿ ಆಧಾರದ ಮೇಲೆ ಬರೆಯಲಾಗಿದೆ. ZEE KANNADA NEWS ಇದನ್ನು ಅನುಮೊದಿಸುವುದಿಲ್ಲ. ತುಲಾ ರಾಶಿ : ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿದೆ. ಮನೆ ಖರೀದಿಸುವ ಯೋಚನೆ ಇದ್ದರೆ ಇದುವೇ ಶುಭ ಸಮಯ, ಸ್ವಂತ ಮನೆಯ ಕನಸು ನನಸಾಗುವುದು. ಹಣಕಾಸಿನ ಕೊರತೆ ನೀಗುವುದು.
ಮಕರ ರಾಶಿ : ಈ ರಾಶಿಯವರ ಮೇಲೆ ಶನಿ ಮಹಾತ್ಮನ ಕೃಪೆ ಹೆಚ್ಚಾಗಿ ಇರುತ್ತದೆ.ಯಾವುದೇ ಕೆಲಸ ಮಾಡಬೇಕು ಎಂದಿದ್ದರೂ ಧೈರ್ಯದಿಂದ ಮುಂದುವರೆಯಿರಿ. ಸೋಲುತ್ತೇನೆ ಎನ್ನುವ ಭಯ ಬೇಡ.
Shani Gochara Effect On Zodiac Sign Saturn Transut Effect Shani Mahadasha Effect Shani Mahadasha Effect On Zodiac Sign ಶನಿ ಮಹಾದಶ ಶನಿ ಮಹಾದಶ ಪ್ರಭಾವ ಶನಿ ಮಹಾದಶ ಪರಿಣಾಮ ಶನಿ ಮಹಾದಶ ಯಾರಿಗೆ ಶುಭ ಯಾವ್ ರಾಶೋಗೆ ಶನಿ ಮಹಾದಶ ಶುಭ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀವು ಈ ರಾಶಿಯವರಗಿದ್ದರೆ ಗಣೇಶ ಚತುರ್ಥಿ ದಿನ ಈ ಕೆಲಸ ಮಾಡಿ !ಜೀವನದ ಪ್ರತಿಯೊಂದು ಕ್ಷಣ ಸುಖದ ಸುಪ್ಪತ್ತಿಗೆಯಲ್ಲಿಯೇ ಸಾಗುವುದುಗಣೇಶ ಚತುರ್ಥಿಯಂದು ರಾಶಿಗನುಗುಣವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಬೇಕು.
और पढो »
Shani Dev : 2027ರ ವರೆಗೆ ಈ ರಾಶಿಗಳಿಗೆ ಹಣದ ಹೊಳೆ.. ನೆರಳಾಗಿ ಕಾಯುವ ಶನಿದೇವ.. ಪ್ರತಿ ಕೆಲಸದಲ್ಲೂ ಯಶಸ್ಸು, ಉದ್ಯೋಗದಲ್ಲಿ ಬಡ್ತಿ.. ರಾಜನಂತೆ ಜೀವನ!Saturn transit in Pisces Effects: ಶನಿ ನಿಧಾನವಾಗಿ ಚಲಿಸುವ ಗ್ರಹ ವಾಗಿದ್ದು, ಒಂದು ರಾಶಿಯಲ್ಲಿ ಕನಿಷ್ಠ ಎರಡೂವರೆ ವರ್ಷಗಳ ಕಾಲ ಕುಳಿತಿರುತ್ತಾನೆ.
और पढो »
೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಜೀವನದಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ !2025ರವರೆಗೆ ಶನಿ ಮಹಾತ್ಮನೇ ಕರುನಿಸುವನು ರಾಜ ವೈಭೋಗತನ್ನ ನಡೆಯ ಕಾರಣದಿಂದಲೇ ಕೆಲವು ರಾಶಿಯವರಿಗೆ ರಾಜ ವೈಭೋಗವನ್ನೇ ಕರುಣಿಸಲಿದ್ದಾನೆ ಶನಿ ಮಹಾತ್ಮ.
और पढो »
ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖShukra dese Effect : ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ದೆಸೆಯ ಕಾರಣದಿಂದಾಗಿ ಈ ರಾಶಿಯವರ ಜೀವನದಲ್ಲಿ ಸುಖ ಸಮೃದ್ದಿ ದಿನೇ ದಿನೇ ಹೆಚ್ಚುವುದು.
और पढो »
ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »
90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆಆಗಸ್ಟ್ 19ರಂದು ರಕ್ಷಾ ಬಂಧನ.ಈ ದಿನ ಶ್ರವಣ ನಕ್ಷತ್ರದ ಜೊತೆಗೆ ಸರ್ವಾರ್ಥ ಸಿದ್ಧಯೋಗ, ರವಿಯೋಗ, ಶಶರಾಜಯೋಗ ಕೂಡಾ ರೂಪುಗೊಳ್ಳುತ್ತಿದೆ. 90 ವರ್ಷಗಳ ನಂತರ ರಕ್ಷಾ ಬಂಧನದಂದು ಈ ಶುಭ ಯೋಗ ರೂಪುಗೊಳ್ಳುತ್ತಿದೆ.
और पढो »