High Blood Sugar Control: ಜನರು ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಸೌತೆಕಾಯಿಯು ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಪಥ್ಯ ಮಾಡುವುದೆಲ್ಲ ಬೇಡ.. ಈ ಹಸಿ ತರಕಾರಿ ತಿಂದ್ರೆ ಸಾಕು ಸಂಪೂರ್ಣ ನಾರ್ಮಲ್ ಆಗುತ್ತೆ ಶುಗರ್! ಮತ್ತೆಂದೂ ಹೆಚ್ಚಾಗೋದೇ ಇಲ್ಲ..
ಮಧುಮೇಹವು ಸಾಮಾನ್ಯ ಮತ್ತು ಅಪಾಯಕಾರಿ ಕಾಯಿಲೆಯಾಗಿದೆ. ಇದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಬಾಧಿಸುತ್ತದೆ. ಹೆಚ್ಚಿನ ರೋಗಿಗಳಲ್ಲಿ ಟೈಪ್-2 ಮಧುಮೇಹದ ಪ್ರಕರಣಗಳು ಕಂಡುಬರುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸೌತೆಕಾಯಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಹೇಗೆ ನಿಯಂತ್ರಣದಲ್ಲಿಡುತ್ತದೆ ಎಂದು ಇಂದು ತಿಳಿಯೋಣ.. ಸೌತೆಕಾಯಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾದ ಅನೇಕ ಅಂಶಗಳಿವೆ.
ಸೌತೆಕಾಯಿ ರಸ ಸೇವನೆ ಪ್ರಯೋಜನ ಮಧುಮೇಹ ಮನೆಮದ್ದು ಮಧುಮೇಹ ನಿಯಂತ್ರಣಕ್ಕೆ ಸೌತೆಕಾಯಿ ಆರೋಗ್ಯ ಆರೋಗ್ಯ ಸುದ್ದಿ ಮಧುಮೇಹ ರಕ್ತದಲ್ಲಿನ ಸಕ್ಕರೆ ರಕ್ತದಲ್ಲಿನ ಸಕ್ಕರೆಗೆ ಸೌತೆಕಾಯಿ ಸೌತೆಕಾಯಿ ತಿನ್ನುವ ಪ್ರಯೋಜನಗಳು ಸೌತೆಕಾಯಿ ತಿನ್ನುವ 5 ಪ್ರಯೋಜನಗಳು Cucumber Juice Benefits Cucumber Health Benefits Cucumber Juice Benefits In Diabetes Health Health News Diabetes Blood Sugar Cucumber For Blood Sugar Cucumber To Control Blood Sugar Benefits Of Eating Cucumber 5 Benefits Of Eating Cucumber Blood Sugar Level Ways To Control Blood Sugar Level Tips To Control Blood Sugar Level
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾತ್ರಿ ಮಲಗುವ ಮುನ್ನ ʼಈʼ ಹಸಿ ತರಕಾರಿ ತಿಂದ್ರೆ ಸಾಕು ಶುಗರ್ ಎಷ್ಟೇ ಇದ್ದರೂ ನಾರ್ಮಲ್ ಆಗುತ್ತೆ!! ಪಥ್ಯ ಮಾಡುವುದೇ ಬೇಡ..Blood Sugar Control Tips: ನಾವು ಆಹಾರವಾಗಿ ಸೇವಿಸುವ ಅನೇಕ ತರಕಾರಿಗಳು ಕೆಲವು ಔಷಧಿಯ ಗುಣಗಳನ್ನು ಹೊಂದಿವೆ.. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ..
और पढो »
ಈ ಬಿಳಿ ತರಕಾರಿಯನ್ನು ಹಸಿಯಾಗಿಯೇ ತಿಂದರೆ ಎಷ್ಟೇ ಹೈ ಇದ್ದರೂ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಕ್ಯಾನ್ಸರ್ ಕೂಡಾ ಹತ್ತಿರ ಸುಳಿಯದುHome Remedy to Diabetes : ಚಳಿಗಾಲದಲ್ಲಿ ಬ್ಲಡ್ ಶುಗರ್ ಹೆಚ್ಚಾಗುವ ಅಪಾಯ ಬಹಳ ಜಾಸ್ತಿ. ಆದರೆ ಚಳಿಗಾಲದಲ್ಲಿ ಹೇರಳವಾಗಿ ಸಿಗುವ ತರಕಾರಿ ಸೇವನೆ ಮೂಲಕವೇ ಶುಗರ್ ಅನ್ನು ನಾರ್ಮಲ್ ಆಗಿಯೂ ಇಟ್ಟುಕೊಳ್ಳಬಹುದು.
और पढो »
ಮಜ್ಜಿಗೆ ಜೊತೆ ಈ ಚಿಕ್ಕ ಕಾಳು ಬೆರೆಸಿ ಒಮ್ಮೆ ಕುಡಿದರೆ ಸಾಕು.. 45 ದಿನದವರೆಗೆ ಹೆಚ್ಚಾಗೋದೇ ಇಲ್ಲ ಶುಗರ್ ಲೆವಲ್!Blood sugar remedies: ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಯಿಲೆ ಬರುವುದು.
और पढो »
ಮಧುಮೇಹಕ್ಕೆ ರಾಮಬಾಣ ಹಿತ್ತಲಲ್ಲೇ ಸಿಗುವ ಈ ʼಎಲೆʼ! ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಶುಗರ್ ನಾರ್ಮಲ್ ಯಾವಾಗಲೂ ಆಗುತ್ತೆ!!Blood Sugar Control Tips: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮಧುಮೇಹ ರೋಗಿಗಳಿಗೆ ಸವಾಲಿಗಿಂತ ಕಡಿಮೆಯಿಲ್ಲ. ಇದಕ್ಕಾಗಿ ಇನ್ಸುಲಿನ್ ಮತ್ತು ಎಲ್ಲಾ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆದರೆ ಕೆಲವು ನೈಸರ್ಗಿಕ ವಸ್ತುಗಳಿಂದಲೂ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು..
और पढो »
ಈ ಕಾಳನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ.. ಸಂಪೂರ್ಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!benefits of fenugreek seeds: ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಒಂದು ಕಾಯಿಲೆಯಾಗಿದೆ.
और पढो »
ಊಟಕ್ಕೆ 10 ನಿಮಿಷ ಮುನ್ನ ಈ ಒಣಹಣ್ಣು ತಿಂದರೆ ಮುಂದಿನ 45 ದಿನ ನಾರ್ಮಲ್ ಆಗಿರುತ್ತದೆ ಬ್ಲಡ್ ಶುಗರ್!ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಪಿಸ್ತಾ ತುಂಬಾ ಉಪಯುಕ್ತವಾಗಿದೆ. ಇದು ಆರೋಗ್ಯಕರ ಕಾಲಜನ್ ಅನ್ನು ಹೊಂದಿರುತ್ತದೆ. ಇದನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಮಧುಮೇಹಿಗಳಿಗೆ ಕೂಡ ಪಿಸ್ತಾ ಒಳ್ಳೆಯದು
और पढो »