ಇದು ವಿಟಮಿನ್ ಡಿ ಕೊರತೆಯು ಕೀಲು ನೋವಿಗೆ ಕಾರಣವಾಗಬಹುದೆಂದು ತಿಳಿಸಿತು. ಇದರ ಲಕ್ಷಣಗಳ ಬಗ್ಗೆ ಮಾಹಿತಿ, ಕಾರಣಗಳು ಮತ್ತು ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ
ವಿಟಮಿನ್ ʼಡಿʼ ಕೊರತೆ ಯು ಕೀಲು ನೋವಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಈ ವಿಟಮಿನ್ ಕೊರತೆ ಯ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ತಿಳಿಯಿರಿ...ಸ್ನಾಯುಗಳಲ್ಲಿ ದೌರ್ಬಲ್ಯ ಅಥವಾ ಸೆಳೆತವನ್ನು ಸಹ ಅನುಭವಿಸಬಹುದು. ಈ ವಿಟಮಿನ್ ಕೊರತೆ ಯಿಂದ ನಿಮ್ಮ ಮೂಳೆಗಳು ನೋವನ್ನು ಅನುಭವಿಸಲು ಪ್ರಾರಂಭಿಸುತ್ತವೆ. ಇಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ ನಿಮ್ಮ ಆರೋಗ್ಯ ದ ಮೇಲೆ ದೊಡ್ಡ ಪರಿಣಾಮ ವನ್ನುಂಟು ಮಾಡುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಆರೋಗ್ಯ ದ ದೃಷ್ಟಿಯಿಂದ ಉತ್ತಮ.
ವಿಟಮಿನ್ ʼಡಿʼ ಕೊರತೆಯನ್ನು ಹೋಗಲಾಡಿಸಲು, ನಿಮ್ಮ ಆಹಾರದಲ್ಲಿ ಈ ವಿಟಮಿನ್ ಸಮೃದ್ಧವಾಗಿರುವ ಆಹಾರವನ್ನು ನೀವು ಸೇರಿಸಿಕೊಳ್ಳಬೇಕು. ಮೊಟ್ಟೆಯ ಹಳದಿ ಲೋಳೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ʼಡಿʼ ಕಂಡುಬರುತ್ತದೆ. ನೀವು ಸಸ್ಯಾಹಾರಿಗಳಾಗಿದ್ದರೆ ವಿಟಮಿನ್ ʼಡಿʼ ಸಮೃದ್ಧವಾಗಿರುವ ಚೀಸ್ ಅನ್ನು ಸೇವಿಸುವ ಮೂಲಕ ಈ ವಿಟಮಿನ್ ಕೊರತೆಯನ್ನು ನೀಗಿಸಬಹುದು. ಉತ್ತಮ ಪ್ರಮಾಣದ ವಿಟಮಿನ್ ʼಡಿʼ ಅಣಬೆಗಳಲ್ಲಿ ಸಹ ಕಂಡುಬರುತ್ತದ
ವಿಟಮಿನ್ ಡಿ ಕೊರತೆ ಆರೋಗ್ಯ ಸಮಸ್ಯೆಗಳು ಪರಿಣಾಮ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Causes Of Cancer: ದೇಹದಲ್ಲಿ ಈ ವಿಟಮಿನ್ ಕೊರತೆಯಿಂದ ಕ್ಯಾನ್ಸರ್ ಬರುವುದು ಖಚಿತ..!Causes Of Cancer: ವಿಟಮಿನ್ ಕೊರತೆ ಸಾಮಾನ್ಯ ಸಮಸ್ಯೆಯಾದರೂ ಸೂಕ್ತ ಮುನ್ನೆಚ್ಚರಿಕೆ ವಹಿಸದ ಕಾರಣ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.
और पढो »
ಕ್ಯಾನ್ಸರ್ ರೋಗಿಗಳಿಗೆ ಅಮೃತ ಈ ಹಣ್ಣು... ಎಲ್ಲೇ ಕಂಡರೂ ಒಂದಾದರೂ ತಂದು ತಿನ್ನಿ.. ಕೊಲೆಸ್ಟ್ರಾಲ್ ಜೊತೆಗೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುವುದು!Noni Fruit Benefits: ಈ ಹಣ್ಣಿನಲ್ಲಿ ವಿಟಮಿನ್ ಸಿ, ಬಯೋಟಿನ್, ಫೋಲೇಟ್, ವಿಟಮಿನ್ ಇ, ಸಸ್ಯ ಆಧಾರಿತ ಫ್ಲೇವನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡು ಬರುತ್ತವೆ.
और पढो »
ರಾಜ್ಯದ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್Dinesh GunduRao: ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
और पढो »
ಯೂರಿಕ್ ಆಮ್ಲ ನಿಯಂತ್ರಿಸಲು ಪಪ್ಪಾಯಿಯೂರಿಕ್ ಆಮ್ಲ ಹೆಚ್ಚಳದಿಂದ ಕೀಲು ನೋವುಂಟಾಗುತ್ತದೆ. ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಫೈಬರ್ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
और पढो »
ಅದೃಷ್ಟ ಕೈಹಿಡಿದರೆ ಮಾತ್ರ ಏಳಿಗೆಮನೆಯಲ್ಲಿ ಹಣದ ಕೊರತೆ ಕಾಡುತ್ತಿರುವವರಿಗೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯುವುದು ಬಹಳ ಮುಖ್ಯ. ಅದೃಷ್ಟಕ್ಕಾಗಿ ಅನೇಕ ನಿಯಮಗಳನ್ನು ಪಾಲಿಸಬೇಕು
और पढो »
ಯಾವ ವಿಟಮಿನ್ ಕೊರತೆಯಿಂದ ಯಾವ ರೋಗ ಬರುತ್ತದೆ; ಚಳಿಗಾಲದಲ್ಲಿ ಕೊರತೆ ನೀಗಿಸುವುದು ಹೇಗೆಂದು ತಿಳಿಯರಿ!!ಈ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳು ದೇಹಕ್ಕೆ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ದೇಹಕ್ಕೆ ಈ ಟಾನಿಕ್ ಸಿಗದಿದ್ದರೆ ದೇಹದ ಸಂಪೂರ್ಣ ವ್ಯವಸ್ಥೆಯು ಸ್ಥಗಿತಗೊಳ್ಳುತ್ತದೆ. ಆದ್ದರಿಂದ ದೇಹವು ನೀಡುವ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಕೊರತೆಯನ್ನು ನಿವಾರಿಸಬೇಕು.
और पढो »