‌Sathya Serial: ಸತ್ಯ ಧಾರಾವಾಹಿ ನಟಿ ಶೈಲಶ್ರೀ ಪತಿ ಕೂಡ ನಟ... ತಂಗಿಯೂ ಸಖತ್ ಫೇಮಸ್!!

‌Sathya Kannada Serial समाचार

‌Sathya Serial: ಸತ್ಯ ಧಾರಾವಾಹಿ ನಟಿ ಶೈಲಶ್ರೀ ಪತಿ ಕೂಡ ನಟ... ತಂಗಿಯೂ ಸಖತ್ ಫೇಮಸ್!!
ಸತ್ಯ ಸಿರೀಯಲ್‌ಶೈಲಶ್ರೀಶೈಲಶ್ರೀ ಪತಿ ದರ್ಮೇಂದ್ರ
  • 📰 Zee News
  • ⏱ Reading Time:
  • 25 sec. here
  • 14 min. at publisher
  • 📊 Quality Score:
  • News: 55%
  • Publisher: 63%

‌Sathya Kannada Serial Janaki: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಹಿಟ್‌ ಸಿರೀಯಲ್‌ಗಳಲ್ಲಿ ಸತ್ಯ ಕೂಡ ಒಂದು... ಈ ಧಾರವಾಹಿಯಲ್ಲಿ ಹಲವಾರು ಹಿರಿಯ ನಟ ಹಾಗೂ ನಟಿಯರು ಅಭಿನಯಿಸುತ್ತಿದ್ದಾರೆ.. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದು ತೋರಿಸಿಕೊಡುವ ಕೆಲಸವನ್ನು ಈ ಸಿರೀಯಲ್‌ ಮಾಡುತ್ತಿದೆ..

‌Sathya Kannada Serial Janaki: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಹಿಟ್‌ ಸಿರೀಯಲ್‌ಗಳಲ್ಲಿ ಸತ್ಯ ಕೂಡ ಒಂದು... ಈ ಧಾರವಾಹಿಯಲ್ಲಿ ಹಲವಾರು ಹಿರಿಯ ನಟ ಹಾಗೂ ನಟಿಯರು ಅಭಿನಯಿಸುತ್ತಿದ್ದಾರೆ.. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದು ತೋರಿಸಿಕೊಡುವ ಕೆಲಸವನ್ನು ಈ ಸಿರೀಯಲ್‌ ಮಾಡುತ್ತಿದೆ.. /5

ಈ ಸತ್ಯ ಧಾರವಾಹಿಯಲ್ಲಿ ಒಂದು ಹೆಣ್ಣು ಮನಸ್ಸು ಮಾಡಿದರೇ ಎಂತಹ ಕೆಲಸವನ್ನು ಬೇಕಾದರೂ ಮಾಡುತ್ತಾಳೆ.. ಆಕೆಯ ಕೈಲಾಗದ್ದು ಯಾವುದು ಇಲ್ಲ ಎನ್ನುವ ಸಾರಾಂಶವನ್ನು ತೋರಿಸಲಾಗುತ್ತಿದೆ.. ಇದರಲ್ಲಿ ಸತ್ಯ ಪಾತ್ರಧಾರಿಯಾಗಿ ಮಿಂಚುತ್ತಿರುವ ಸತ್ಯ ಅವರ ತಾಯಿ ಶೈಲಶ್ರೀ ಅವರ ಕುರಿತಾಗಿ ಇಂದು ನಾವು ತಿಳಿದುಕೊಳ್ಳೋಣ.. ನಟಿ ಶೈಲಶ್ರೀ ಅವರ ಇಡೀ ಕುಟುಂಬವೇ ಕಲೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದೆ.. ಇವರ ಪತಿ ಹೆಸರು ದರ್ಮೇಂದ್ರ.. ಇವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.. ಇನ್ನು ಈ ದಂಪತಿಯ ಮಗಳು ಪೂರ್ವಿ ಕಲ್ಯಾಣಿ ಸಹ ಹಾಡುಗಾರಿಕೆಯಿಂದ ಖ್ಯಾತಿ ಪಡೆಯುತ್ತಿದ್ದಾರೆ.. ಅಷ್ಟೇ ಅಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸತ್ಯ ಸಿರೀಯಲ್‌ ಶೈಲಶ್ರೀ ಶೈಲಶ್ರೀ ಪತಿ ದರ್ಮೇಂದ್ರ ಶೈಲಶ್ರೀ ಕುಟುಂಬ ಶೈಲಶ್ರೀ ತಂಗಿ ಖ್ಯಾತ ನಟಿ ಸಿರೀಯಲ್‌ ಸುದ್ದಿ ‌Sathya Kannada Serial Shylashree Shylashree Family Shylashree Husband Shylashree News Shylashree Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »

ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »

ಸಾಯಿ ಪಲ್ಲವಿ ನೋಟದ ಬಗ್ಗೆ ಬಾಲಿವುಡ್ ನಟನ ಆಘಾತಕಾರಿ ಕಾಮೆಂಟ್‌..!ಸಾಯಿ ಪಲ್ಲವಿ ನೋಟದ ಬಗ್ಗೆ ಬಾಲಿವುಡ್ ನಟನ ಆಘಾತಕಾರಿ ಕಾಮೆಂಟ್‌..!ಬಾಲಿವುಡ್ ನಟ ಸದ್ಯ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ ಅದರ ವಿರುದ್ಧ ಆಘಾತಕಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ .
और पढो »

Amurthadhare Serial: ಅಮೃತಧಾರೆ ಆನಂದ್ ಪತ್ನಿ ಅಪರ್ಣ ರಿಯಲ್‌ ಪತಿ ಯಾರು ಗೊತ್ತಾ? ಇವರು ಕೂಡ ಫೇಮಸ್‌ ನಟ!!Amurthadhare Serial: ಅಮೃತಧಾರೆ ಆನಂದ್ ಪತ್ನಿ ಅಪರ್ಣ ರಿಯಲ್‌ ಪತಿ ಯಾರು ಗೊತ್ತಾ? ಇವರು ಕೂಡ ಫೇಮಸ್‌ ನಟ!!Amurthadhare Kannada Serial Actress: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ ಸದ್ಯ ಕಿರುತೆರೆ ಪ್ರೇಕ್ಷಕರ ಸಖತ್‌ ಫೇವರೆಟ್‌ ಎಂದರೇ ತಪ್ಪಾಗುವುದಿಲ್ಲ.. ಈ ಧಾರವಾಹಿಯಲ್ಲಿ ಆನಂದ್ ಪತ್ನಿ ಅಪರ್ಣ ಪಾತ್ರಧಾರಿಯಾಗಿ ನಟಿಸುತ್ತಿರುವ ನಟಿ ಸ್ವಾತಿ ಅವರ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್‌ ವಿಚಾರಗಳನ್ನು ಇದೀಗ ತಿಳಿಯೋಣ..
और पढो »

ವಿಚಾರಣೆಗೆ ಹಾಜರಾದ ಚಿಕ್ಕಣ್ಣ, ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿ ಸ್ಥಳ ಮಹಜರು ಮುಕ್ತಾಯ..!ವಿಚಾರಣೆಗೆ ಹಾಜರಾದ ಚಿಕ್ಕಣ್ಣ, ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿ ಸ್ಥಳ ಮಹಜರು ಮುಕ್ತಾಯ..!ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸತ್ಯ ನಡೆಯುತ್ತಿರುವ ತನಿಖೆಗೆ ಸಂಬಂಧಪಟ್ಟಂತೆ, ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತಿದ್ದು, ಸದ್ಯಕ್ಕೆ ಈ ಕೇಸಿಗೆ ಸಂಬಂಧಪಟ್ಟಂತೆ ನಟ ಚಿಕ್ಕಣ್ಣಗೆ ನೋಟಿಸ್ ನೀಡಲಾಗಿತ್ತು.
और पढो »

ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅರೆಸ್ಟ್: ತಾಯಿ ಪರಿಸ್ಥಿತಿ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಪುತ್ರಿ ಖುಷಿ ಗೌಡಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅರೆಸ್ಟ್: ತಾಯಿ ಪರಿಸ್ಥಿತಿ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಪುತ್ರಿ ಖುಷಿ ಗೌಡKhushi Gowda reaction: ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಸುಮಾರು 18 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
और पढो »



Render Time: 2025-02-16 14:14:55