ಕಮಲ್ ಹಾಸನ್ ಜೊತೆ ಪ್ರೀತಿ.. ಗಂಡನಿಂದ ಮೋಸ.. ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿ.. ಅನಾಥಳಾಗಿ ಸಾವನ್ನಪ್ಪಿದ ನಟಿ ಈಕೆ!!

Famous Actress समाचार

ಕಮಲ್ ಹಾಸನ್ ಜೊತೆ ಪ್ರೀತಿ.. ಗಂಡನಿಂದ ಮೋಸ.. ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿ.. ಅನಾಥಳಾಗಿ ಸಾವನ್ನಪ್ಪಿದ ನಟಿ ಈಕೆ!!
SrividyaSrividya MoviesSrividya News
  • 📰 Zee News
  • ⏱ Reading Time:
  • 49 sec. here
  • 28 min. at publisher
  • 📊 Quality Score:
  • News: 114%
  • Publisher: 63%

Famous Actress Tragedy Life Story: ಅದ್ಬುತ ಸಿನಿಮಾಗಳನ್ನು ನೀಡಿ.. ಪ್ರೀತಿಸಿದವನನ್ನು ಮದುವೆಯಾಗಲಾಗದೆ, ಗಂಡನಿಂದ ಮೋಸ ಹೋಗಿ.. ಅನಾಥಳಾಗಿ ಸಾವನ್ನಪ್ಪಿದ ಈ ನಟಿ ಯಾರು ಗೊತ್ತಾ..?

ಕಮಲ್ ಹಾಸನ್ ಜೊತೆ ಪ್ರೀತಿ.. ಗಂಡನಿಂದ ಮೋಸ.. ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿ.. ಅನಾಥಳಾಗಿ ಸಾವನ್ನಪ್ಪಿದ ನಟಿ ಈಕೆ!!

ಒಂದು ಕಾಲದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ಈ ತಾರೆ ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಆದರು. ಒಂದೇ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಸೆಲೆಬ್ರಿಟಿ ಆಗಬಹುದು ಎಂದು ಹಲವರು ಅಂದುಕೊಳ್ಳುತ್ತಾರೆ. ಸೌತ್ ಫಿಲ್ಮ್ ಇಂಡಸ್ಟ್ರಿಯನ್ನು ಆಳಿದ ಈ ನಾಯಕಿ ಧರ್ಮ ಬದಲಿಸಿ ಬಾಯ್ ಫ್ರೆಂಡ್ ಜೊತೆ ಮದುವೆಯಾದರೂ ಆ ಪ್ರೀತಿಗೆ ಬಲಿಯಾದರು. ಶ್ರೀದಿವ್ಯಾ ತಮ್ಮ ಸಿನಿಮಾ ಜೀವನದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದರೆ ನಿಜ ಜೀವನದಲ್ಲಿ ಡಿಸಾಸ್ಟರ್ ಆದರು.

ಹಾಗಾಗಿ ಶ್ರೀವಿದ್ಯಾ 14ನೇ ವಯಸ್ಸಿನಲ್ಲಿ ಸಂಪಾದನೆಗಾಗಿ ಇಂಡಸ್ಟ್ರಿಗೆ ಬರಬೇಕಾಯಿತು. ಶಿವಾಜಿ ಗಣೇಶನ್ ಜೊತೆಗಿನ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀ ವಿದ್ಯಾ.. ಅನೇಕ ಹಿರಿಯ ನಟರೊಂದಿಗೆ ತೆರೆ ಹಂಚಿಕೊಂಡರು.. ಎಲ್ಲಕ್ಕಿಂತ ಮುಖ್ಯವಾಗಿ, ಅವರು ಕಮಲ್ ಹಾಸನ್ ಅವರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ರಜನಿಕಾಂತ್ ಸಿನಿಮಾಗಳಲ್ಲಿ ಮಿಂಚಿದರು. ಆಕೆಯನ್ನು ಹೆಚ್ಚಾಗಿ ತೆಲುಗಿನಲ್ಲಿ ದಾಸರಿ ನಾರಾಯಣ ರಾವ್ ಪ್ರೋತ್ಸಾಹಿಸಿದರು.

ಆದರೆ ಶ್ರೀವಿದ್ಯಾ ಅವರ ತಾಯಿ ಈ ಮದುವೆಗೆ ಒಪ್ಪಿರಲಿಲ್ಲ. ಈ ಮಧ್ಯೆ ಶ್ರೀವಿದ್ಯಾ 1978 ರಲ್ಲಿ ಮಲಯಾಳಂ ನಿರ್ದೇಶಕ ಜಾರ್ಜ್ ಥಾಮಸ್ ಅವರನ್ನು ವಿವಾಹವಾದರು. ಆದರೆ ದಾಂಪತ್ಯ ಜೀವನ ಅವಳ ಪಾಲಿಗೆ ನರಕವಾಗಿ ಪರಿಣಮಿಸಿತು.. ಮದುವೆಯ ನಂತರ ಶ್ರೀವಿದ್ಯಾ ಪತಿ ಹೇಳಿದಂತೆ ಸಿನಿಮಾಗಳನ್ನು ತ್ಯಜಿಸಬೇಕಾಯಿತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Srividya Srividya Movies Srividya News Srividya Films Srividya Telugu Srividya Life Srividya Death Telugu Cinema News Telugu Movie News Telugu Film News Tollywood Dasari Narayanarao Kamal Haasan Malayalam Cinema Rajinikanth Srividya Tamil Cinema Telugu Cinema Actress Cancer Challenges Charity Divorce Film Career Legacy Love Story

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?shah rukh khan: ನಟ ಶಾರುಖ್‌ ಖಾನ್‌ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್‌ ಕ್ರೇಜ್‌ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.
और पढो »

ಇಡೀ ಇಂಡಸ್ಟ್ರಿಯನ್ನೇ ಶೇಕ್‌ ಮಾಡಿದ್ದ ಬ್ಯೂಟಿ.. 47 ವರ್ಷ ವಯಸ್ಸಾದರೂ ಸಿಂಗಲ್‌ ಆಗಿ ಉಳಿದ ಈ ನಟಿ ಕಾಯ್ತಿರೋದು ಯಾರಿಗಾಗಿ ಗೊತ್ತೇ? ಆತ ಬೇರಾರೂ ಅಲ್ಲ..ಇಡೀ ಇಂಡಸ್ಟ್ರಿಯನ್ನೇ ಶೇಕ್‌ ಮಾಡಿದ್ದ ಬ್ಯೂಟಿ.. 47 ವರ್ಷ ವಯಸ್ಸಾದರೂ ಸಿಂಗಲ್‌ ಆಗಿ ಉಳಿದ ಈ ನಟಿ ಕಾಯ್ತಿರೋದು ಯಾರಿಗಾಗಿ ಗೊತ್ತೇ? ಆತ ಬೇರಾರೂ ಅಲ್ಲ..Mallika Sherawat: 20 ವರ್ಷಗಳ ಹಿಂದೆಯೇ ಬಾಲಿವುಡ್ ಗೆ ಪದಾರ್ಪಣೆ ಮಾಡಿ ಪಡ್ಡೆ ಹೈಕಳ ಮನಸ್ಸು ಕದ್ದಿರುವ ನಟಿ ಮಲ್ಲಿಕಾ ಶೆರಾವತ್ 47 ವರ್ಷವಾದ್ರು ಮದುವೆಯಾಗದಿರಲು ಇದೇ ಪ್ರಮುಖ ಕಾರಣವಂತೆ...
और पढो »

ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »

ಗುಟ್ಟಾಗಿ ಪ್ರೀತಿಸಿ ಮದುವೆಗೆ ರೆಡಿಯಾದ ಖ್ಯಾತ ನಟಿ ರಮ್ಯಾ! ಈ ಬ್ಯೂಟಿ ಕೈಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?ಗುಟ್ಟಾಗಿ ಪ್ರೀತಿಸಿ ಮದುವೆಗೆ ರೆಡಿಯಾದ ಖ್ಯಾತ ನಟಿ ರಮ್ಯಾ! ಈ ಬ್ಯೂಟಿ ಕೈಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?Actress Ramya: ಗುಟ್ಟಾಗಿ ಪ್ರೀತಿಸುತ್ತಿದ್ದ ನಟಿ ರಮ್ಯಾ ಸದ್ಯದಲ್ಲೇ ತನ್ನ ಬಾಯ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.
और पढो »

ಅವರೆಲ್ಲ ಹೊಟೇಲ್‌ನಲ್ಲಿ ನನ್ನ ಬಳಸಿಕೊಂಡು ಮೋಸ ಮಾಡಿದರು..! ಚರ್ಚೆಗೆ ಕಾರಣವಾಯ್ತು ನಟಿ ಶ್ರುತಿ ಹಾಸನ್ ಕಾಮೆಂಟ್ಅವರೆಲ್ಲ ಹೊಟೇಲ್‌ನಲ್ಲಿ ನನ್ನ ಬಳಸಿಕೊಂಡು ಮೋಸ ಮಾಡಿದರು..! ಚರ್ಚೆಗೆ ಕಾರಣವಾಯ್ತು ನಟಿ ಶ್ರುತಿ ಹಾಸನ್ ಕಾಮೆಂಟ್Shruti Haasan : ಸೌತ್‌ ಸಿನಿ ಪ್ರೇಕ್ಷಕರಿಗೆ ಶ್ರುತಿ ಹಾಸನ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಯಾವುದೇ ಕನ್ನಡ ಸಿನಿಮಾ ಮಾಡಿಲ್ಲವಾದರೂ ಈಕೆ ಕನ್ನಡಿಗರಿಗೆ ಪರಿಚಿತೆ.. ಈ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಮೂಲಕ ಸುದ್ದಿಯಲ್ಲಿರುತ್ತಾರೆ.
और पढो »

ಮಹಾಲಕ್ಷ್ಮಿ ನನಗೆ ಮೋಸ ಮಾಡಿ, ಮೂವರ ಜೊತೆ ಇದ್ದಳು ಅದಕ್ಕೆ ಕೊಂದೆ..! ತಮ್ಮನ ಮುಂದೆ ಹೇಳಿಕೊಂಡಿದ್ದ ಆರೋಪಿ ಮುಕ್ತಿಮಹಾಲಕ್ಷ್ಮಿ ನನಗೆ ಮೋಸ ಮಾಡಿ, ಮೂವರ ಜೊತೆ ಇದ್ದಳು ಅದಕ್ಕೆ ಕೊಂದೆ..! ತಮ್ಮನ ಮುಂದೆ ಹೇಳಿಕೊಂಡಿದ್ದ ಆರೋಪಿ ಮುಕ್ತಿBangalore Murder case : ಮಹಾಲಕ್ಷ್ಮಿನ ಕೊಲೆ ಮಾಡಿದ ಬಳಿಕ ತನ್ನ ತಮ್ಮನ ಬಳಿ ಎಲ್ಲಾ ವಿಚಾರ ಹೇಳಿಕೊಂಡಿದ್ದ ಮುಕ್ತಿ, ನಾನು ಮಹಾಲಕ್ಷ್ಮಿಯನ್ನ ತುಂಬಾನೇ ಪ್ರೀತಿ ಮಾಡುತ್ತಿದ್ದೆ.‌ ಆದರೆ ಮಹಾಲಕ್ಷ್ಮಿ ನನ್ನ ಪ್ರೀತಿಗೆ ಮೋಸ ಮಾಡಿ ಇನ್ನು ಮೂವರೊಂದಿಗೆ ಸಂಪರ್ಕದಲ್ಲಿದ್ದಳು... ಹೆಚ್ಚಿನ ಮಾಹಿತಿ ಇಲ್ಲಿದೆ...
और पढो »



Render Time: 2025-02-13 20:38:11