ರವಿಚಂದ್ರನ್ ಅಶ್ವಿನ್ ಬದಲಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ 2024ರಲ್ಲಿ ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆದ ತನುಷ್ ಕೋಟ್ಯಾನ್ ಅವರ ಬಗ್ಗೆ 5 ಮುಖ್ಯ ವಿಷಯಗಳು
ಆಸೀಸ್ ವಿರುದ್ಧದ ಟೆಸ್ಟ್ನಲ್ಲಿ ಅಶ್ವಿನ್ ಬದಲಿಗೆ ಕನ್ನಡಿಗನಿಗೆ ಸ್ಥಾನ: ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಉಡುಪಿ ಮೂಲದ ತನುಷ್ ಕೋಟ್ಯಾನ್ ಯಾರು?\ರವಿಚಂದ್ರನ್ ಅಶ್ವಿನ್ ಬದಲಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ 2024ರಲ್ಲಿ ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇದೀಗ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದು ತಿಳಿಯಬೇಕಿದೆ. ಅದಕ್ಕೂ ಮೊದಲು, ತನುಷ್ ಕೋಟ್ಯಾನ್ ಅವರಿಗೆ ಸಂಬಂಧಿಸಿದ 5 ಕೇಳದ ಸಂಗತಿಗಳ ಬಗ್ಗೆ ಇಲ್ಲಿ ತಿಳಿಯೋಣ.\ತನುಷ್ ಕೋಟ್ಯಾನ್ ಮುಂಬೈನಲ್ಲಿ ಜನಿಸಿದರು. ದೇಶೀಯ ಕ್ರಿಕೆಟ್ ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರಂತೆ ಬೌಲಿಂಗ್ ಆಲ್ ರೌಂಡರ್. ಬಲಗೈ ಆಫ್ ಸ್ಪಿನ್ ಬೌಲಿಂಗ್ ಮಾಡುವಾಗ, ಅವರು ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಇದುವರೆಗೆ 101 ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು 2 ಶತಕಗಳು ಸೇರಿದಂತೆ 1,525 ರನ್ಗಳನ್ನು ಗಳಿಸಿದ್ದಾರೆ.\2023-2024 ರ ರಣಜಿ ಟ್ರೋಫಿಯ ಫೈನಲ್ನಲ್ಲಿ, ಮುಂಬೈ ವಿದರ್ಭವನ್ನು 169 ರನ್ಗಳಿಂದ ಸೋಲಿಸುವ ಮೂಲಕ 42 ನೇ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂತಿಮ ಪಂದ್ಯದಲ್ಲಿ ಕೋಟ್ಯಾನ್ ಒಟ್ಟು 7 ವಿಕೆಟ್ ಕಬಳಿಸುವ ಮೂಲಕ ಮುಂಬೈ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಇಡೀ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 29 ವಿಕೆಟ್ ಕಬಳಿಸಿದ್ದಾರೆ.\ಟೈಲ್ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲುವುದು ಸುಲಭವಲ್ಲ. ಆದರೆ ಹತ್ತನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ತನುಷ್ ಕೋಟ್ಯಾನ್ ಒಮ್ಮೆ ಶತಕ ಗಳಿಸಿದ್ದರು. ಇದು 2023-24 ರ ರಣಜಿ ಟ್ರೋಫಿಯ ಕ್ವಾರ್ಟರ್ಫೈನಲ್ ಪಂದ್ಯವಾಗಿದ್ದು, ಮುಂಬೈ ಬರೋಡಾವನ್ನು ಎದುರಿಸುತ್ತಿತ್ತು
TANSUSH KOTIAN ASHWIN BARODA-GAWASKAR TROPHY INDIA TEAM
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿರಾಟ್ ಕೊಹ್ಲಿಗೆ ನಾವು ಬೇಕಾಗಿಲ್ಲ- ಆಸೀಸ್ ವಿರುದ್ಧ ಮೊದಲ ಟೆಸ್ಟ್ ಗೆಲ್ಲುತ್ತಿದ್ದಂತೆ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಹೀಗಂದಿದ್ದೇಕೆ?jasprit bumrah statement on Virat Kohli: ವಿರಾಟ್ ಕೊಹ್ಲಿಗೆ ನಮ್ಮ ಅವಶ್ಯಕತೆ ಇಲ್ಲ. ಆದರೆ ತಂಡಕ್ಕೆ ಅವರ ಅಗತ್ಯ ಇದೆ ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಈ ಹೇಳಿಕೆ ಎಷ್ಟು ಸೂಕ್ತ ಎಂಬುದು ಕಳೆದೆರಡು ದಿನಗಳಲ್ಲಿ ವಿರಾಟ್ ತೋರಿದ ಉತ್ತಮ ಪ್ರದರ್ಶನವೇ ಸಾಕ್ಷಿ.
और पढो »
ಆರ್ ಅಶ್ವಿನ್ ನಿರ್ಧಾರಕ್ಕೆ ಸ್ಪಿನ್ ಮಾಂತ್ರಿಕನ ಬೇಸರ !ಅಶ್ವಿನ್ ಭಾರತೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆಯನ್ನು ಮುರಿಯಬೇಕೆಂದ ಕುಂಬ್ಳೆ ಬಯಕೆಯಾಗಿತ್ತು. ಇದರಿಂದಾಗಿ ಕುಂಬ್ಳೆ ಅಶ್ವಿನ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
और पढो »
ಆಡಿದ 2ನೇ ಪಂದ್ಯದಲ್ಲೇ ದಾಖಲೆ... ನಿತೀಶ್ ರೆಡ್ಡಿ ಅಬ್ಬರಕ್ಕೆ ಕ್ರಿಕೆಟ್ ಜಗತ್ತೇ ತಬ್ಬಿಬ್ಬು! ಕೊಹ್ಲಿ ರೆಕಾರ್ಡ್ ಬ್ರೇಕ್; ಸಚಿನ್, ಗವಾಸ್ಕರ್ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್Nitish Reddy: ಪಿಂಕ್ ಬಾಲ್ ಟೆಸ್ಟ್ನಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿರುವ ಆಸ್ಟ್ರೇಲಿಯಾ, ಅಡಿಲೇಡ್ ಟೆಸ್ಟ್ ಅನ್ನು ಭಾರತದ ವಿರುದ್ಧ ದಾಖಲೆಯ ಸಮಯದಲ್ಲಿ ಗೆದ್ದು ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
और पढो »
ಕೊಹ್ಲಿಯಂತೆ...- ಆಸೀಸ್ ವಿರುದ್ಧದ 2ನೇ ಟೆಸ್ಟ್ ದಿನಗಣನೆ ಬೆನ್ನಲ್ಲೇ ವಿರಾಟ್ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು?ರನ್ ಗಳಿಸಲು ಪರದಾಡುತ್ತಿರುವ ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಅವರು ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರಂತೆ ತಮ್ಮ ಆಟವನ್ನು ನಂಬಬೇಕು ಎಂದು ಪಾಂಟಿಂಗ್ ಸಲಹೆ ನೀಡಿದ್ದಾರೆ. ಪರ್ತ್ನಲ್ಲಿ ಸ್ಮಿತ್-ಲಬುಸ್ಚೆನ್ ಭಾರತದ ವೇಗದ ಬೌಲರ್ಗಳ ವಿರುದ್ಧ ಸೆಣಸಾಡುತ್ತಿರುವುದು ಕಂಡುಬಂದಿತು.
और पढो »
ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರ ತೋರಿಸುತ್ತಿದ್ದ ಅಟೆಂಡರ್: ಪೊಕ್ಸೋ ಕೇಸ್ ದಾಖಲುಪದೇಪದೆ ಈ ಕೃತ್ಯ ಮುಂದುವರೆದ ಕಾರಣ ವಿದ್ಯಾರ್ಥಿನಿಯರು ಪಾಲಕರಿಗೆ ವಿಚಾರ ತಿಳಿಸಿದ್ದರು. ಪಾಲಕರು ಶಾಲೆಗೆ ಬಂದು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.
और पढो »
ಅಶ್ವಿನ್ ನಿವೃತ್ತಿ: ಇಂಜಿನಿಯರ್ ಆದ್ರೆ ಕ್ರಿಕೆಟರ್ ಆದ್ರೆ?ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಗೆ ನಿವೃತ್ತಿ. ಇಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕೈಗೆತ್ತಿಕೊಂಡ ಅಶ್ವಿನ್ ಕ್ರಿಕೆಟ್ ಅವರ ಬಾಲ್ಯದ ನಿರ್ಧಾರ
और पढो »