School Holiday: ಅಕ್ಟೋಬರ್ 30ರಿಂದ ಶಾಲಾ-ಕಾಲೇಜುಗಳಿಗೆ ದೀಪಾವಳಿ ರಜೆ ಘೋಷಿಸಲಾಗಿತ್ತು... ಇದಾದ ನಂತರ ನವೆಂಬರ್ 4 ರಂದು ಶಾಲೆಗಳು ತೆರೆದವು. ಇದೀಗ ಮತ್ತೇ ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿರುವಂತಿದೆ.
ಅಕ್ಟೋಬರ್ ಕೊನೆಯ ವಾರದಿಂದ ದೆಹಲಿ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಮಾಲಿನ್ಯ ತೀವ್ರವಾಗಿ ಹೆಚ್ಚುತ್ತಿದೆ. ಇದರ ಪ್ರಭಾವ ಎನ್ಸಿಆರ್ - ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ನಲ್ಲಿ ಕಂಡುಬರುತ್ತದೆ. ದೆಹಲಿ ಮತ್ತು ನೋಯ್ಡಾದ ಹಲವು ಭಾಗಗಳಲ್ಲಿ AQI 400 ದಾಟಿದೆ. ಹೀಗಾಗಿ ದೀಪಾವಳಿ ರಜೆಯ ನಂತರ ತೆರೆದಿರುವ ಶಾಲೆಗಳು ಮತ್ತೆ ಮುಚ್ಚುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ, ವಿಷಪೂರಿತ ಗಾಳಿಯನ್ನು ಉಸಿರಾಡಿದರೆ ಅಪಾಯವಿದೆ ಎಂದು ಹೇಳಲಾಗುತ್ತದೆ. ಅಕ್ಟೋಬರ್-ನವೆಂಬರ್ ನಲ್ಲಿ ದೆಹಲಿ ಜನತೆಗೆ ಇದೊಂದು ದೊಡ್ಡ ಸವಾಲು ಎಂದೇ ಹೇಳಬೇಕು. ಈ ಎರಡು ತಿಂಗಳಲ್ಲಿ ದೆಹಲಿ ಎನ್ಸಿಆರ್ನಲ್ಲಿ ಮಾಲಿನ್ಯವು ಗರಿಷ್ಠ ಮಟ್ಟವನ್ನು ತಲುಪಿದೆ.
ಇನ್ನು ಶಾಲೆಗಳ ವಿಚಾರಕ್ಕೆ ಬಂದರೇ ಅಕ್ಟೋಬರ್ 30 ರಿಂದ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಹೆಚ್ಚಿನ ಶಾಲೆಗಳಿಗೆ ದೀಪಾವಳಿ ರಜೆ ಘೋಷಿಸಲಾಗಿದೆ. ಇದಾದ ನಂತರ ನವೆಂಬರ್ 4 ರಂದು ಶಾಲೆಗಳು ತೆರೆದವು. ನವೆಂಬರ್ 7 ರಂದು 2024 ರ ಛತ್ ಪೂಜೆಯ ಸಂದರ್ಭದಲ್ಲಿ ಅನೇಕ ಶಾಲೆಗಳನ್ನು ಮುಚ್ಚಲಾಗಿತ್ತು.. ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಛತ್ ಪೂಜೆಯ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕ ರಜೆ ಘೋಷಿಸಿದರು. AQI ದೆಹಲಿಯ ಪರಿಸ್ಥಿತಿಯನ್ನು ಕೆಲವು ದಿನಗಳವರೆಗೆ ಮೇಲ್ವಿಚಾರಣೆ ಮಾಡುತ್ತದೆ, ನಂತರ ಕನಿಷ್ಠ ಒಂದು ವಾರ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಶಾಲೆಗಳಿಗೆ ರಜೆ ಶಾಲೆಗಳಿಗೆ ರಜೆ ಘೋಷಣೆ ಶಾಲೆಗಳಿಗೆ ಅರ್ಧ ದಿನ ರಜೆ ಶಾಲೆಗಳಿಗೆ ರಜೆ ದೆಹಲಿ ಶಾಲೆಗಳಿಗೆ ರಜೆ ಘೋಷಣೆ ಅರ್ಧ ದಿನ ಶಾಲೆಗಳಿಗೆ ರಜೆ ಜಾತಿ ಗಣತಿ ಜಾತಿ ಗಣತಿ 2024 ತೆಲಂಗಾಣ ಸರ್ಕಾರ School Holiday Holiday Announcement For Schools Half Day Holiday For Schools Holiday For Schools Holiday Announcement For Schools In Delhi Half Day Holiday For Schools Delhi Air Pollution Educational Institutions Pollution School Holidays
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಾಳೆಯಿಂದ 3 ವಾರಗಳ ಕಾಲ ರಾಜ್ಯದ ಎಲ್ಲಾ ಶಾಲೆಗಳಿಗೆ ಅರ್ಧ ದಿನ ರಜೆ: ಸರ್ಕಾರದ ಈ ಮಹತ್ವದ ಘೋಷಣೆಗೆ ಕಾರಣವೇನು?half-day holiday to all school: ದೀಪಾವಳಿ ರಜೆ ಮುಗಿದ ಬೆನ್ನಲ್ಲೇ ಹೇಗಪ್ಪಾ ಶಾಲೆಗೆ ಹೋಗೋದು ಅಂತಿದ್ದ ಮಕ್ಕಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಮುಂದೆ 3-4 ದಿನಗಳ ಕಾಲ ಸತತ ರಜೆ ಸಿಗಲಿದೆ. ಇದಕ್ಕೂ ಮುನ್ನ ಮಳೆ- ಹಬ್ಬ ಹರಿದಿನ ಎಂದು ರಜೆ ನೀಡಲಾಗಿತ್ತು. ಆದರೆ ಈ ಬಾರಿ ರಜೆ ಘೋಷಿಸಲು ಕಾರಣ ಏನೆಂಬುದನ್ನು ಮುಂದೆ ತಿಳಿಯೋಣ.
और पढो »
ನವೆಂಬರ್ 6 ರಿಂದ ರಾಜ್ಯಾದ್ಯಂತ ಶಾಲೆಗಳಿಗೆ ಅರ್ಧ ದಿನ ರಜೆ ಘೋಷಣೆ..! ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು..?School Half Days: ಇತ್ತೀಚೆಗಷ್ಟೇ ಸತತ ಮಳೆ ಹಾಗೂ ಹಬ್ಬ ಹರಿದಿನಗಳಿಂದಾಗಿ ವಿದ್ಯಾರ್ಥಿಗಳಿಗೆ ಭಾರೀ ರಜೆ ನೀಡಲಾಗಿತ್ತು. ಇದೀಗ, ನವೆಂಬರ್ 6 ರಿಂದ ಅರ್ಧ ದಿನದ ತರಗತಿಗಳು ಮಾತ್ರ ಮುಂದುವರಿಯುತ್ತವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ಮುಂದೆ ತಿಳಿಯೋಣ.
और पढो »
ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
और पढो »
20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಶುಕ್ರ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ.
और पढो »
ಕಳೆದ ವಾರ ಎಲಿಮಿನೇಶನ್ನಿಂದ ತಪ್ಪಿಸಿಕೊಂಡವರಿಗೆ ಶಾಕ್! ವಾರದ ಮಧ್ಯದಲ್ಲೆ ಬಿಗ್ಬಾಸ್ 11 ರ ಮನೆಯಿಂದ ಹೊರಬೀಳಲಿದ್ದಾರೆ ಈ ಇಬ್ಬರು ಸ್ಪರ್ಧಿಗಳು..?Biggboss 11 elimination this week : ಬಿಗ್ಬಾಸ್ 11ರ ಸೀಸನ್ ಮೂರನೆ ವಾರಕ್ಕೆ ಕಾಲಿಟ್ಟಿದ, ಮೊದಲ ವಾರ ಮನೆಯಿಂದ ಯಮುನಾ ಶ್ರೀನಿಧಿ ಹೊರಬಿದ್ದಿದ್ದು, ಎರಡನೇ ವಾರ ಎಲಿಮಿನೇಶನ್ನಿಂದ ತಪ್ಪಿಸಿಕೊಂಡಿದ್ದ ಸ್ಪರ್ದೀಗಳಿಗೆ ವಾರದ ಮಧ್ಯೆ ಶಾಕ್ ಒಂದು ಎದುರಾಗಿದೆ.
और पढो »
Bigg Boss 11: ಬಿಗ್ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್ ಅಭಿಮಾನಿ!! ಫೋಟೋ ವೈರಲ್Biggboss 11 Elimination: ಬಿಗ್ಬಾಸ್ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
और पढो »