Bangaluru murder case : ದೆಹಲಿಯ ಶ್ರದ್ಧಾ ವಾಕರ್ ಕೊಲೆಯ ರೀತಿಯಲ್ಲೇ ಬೆಂಗಳೂರಿನಲ್ಲಿ ಯುವತಿಯನ್ನ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ, ಬರೋಬ್ಬರಿ ದೇಹವನ್ನು 30 ತುಂಡುಗಳಗಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಅಂತಕ ಪರಾರಿಯಾಗಿದೆ.
Rgv Saree Movieಗುರು ದೆಸೆ.. ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ.. ಸಕಲೈಶ್ವರ್ಯ ಪ್ರಾಪ್ತಿ, ದುಡ್ಡಿನ ಮಹಾಮಳೆ ಲಕ್ ಜೊತೆ ಲೈಫೂ ಚೇಂಜ್!Zinc Rich Foods: ಸತುವಿನ ಕೊರತೆಯಿಂದ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ? ಈ 5 ಆಹಾರ ಸೇವಿಸಿರಿ
ದೆಹಲಿಯ ಶ್ರದ್ಧಾ ವಾಕರ್ ಕೊಲೆಯನೇ ಮೀರಿಸುವ ರೀತಿಯಲ್ಲಿ ಬೆಂಗಳೂರಿನ ವೈಯಾಲಿಕಾವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆ ಮಾಡಿದ್ದಲ್ಲದೇ, ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿ ಪರಾರಿಯಾಗಿದ್ದಾನೆ. ವೈಯಾಲಿಕಾವಲ್ನ ಮುನ್ನೇಶ್ವರ ಬ್ಲಾಕ್ನ ಮನೆಯೊಂದರ ಮೊದಲ ಮಹಡಿಯಲ್ಲಿ ವಾಸವಾಗಿದ್ಲು.
ಹತ್ಯೆಯಾದ ಮಹಿಳೆ ನೇಪಾಳ ಮೂಲದ ಮಹಾಲಕ್ಷ್ಮೀ ಎಂಬುವುದು ತಿಳಿದು ಬಂದಿದೆ. ಈಕೆಯ ಪತಿ ಹುಕುಂ ಸಿಂಗ್ ಠಾಣಾ ನೆಲಮಂಗಲದಲ್ಲಿ ವಾಸವಾಗಿದ್ದ ಮದುವೆಯಾಗಿದ್ದ ಈಕೆ ವೈಯಕ್ತಿಕ ಕಾರಣಕ್ಕಾಗಿ ಗಂಡ ಹಾಗೂ ಮಗುವನ್ನ ತೊರೆದು ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದ ಕಳೆದ ಮೂರು ತಿಂಗಳಿಂದ ವಾಸವಾಗಿದ್ದಳು. ಈಕೆ ಇಲ್ಲಿಯೇ ಸ್ಥಳೀಯ ಖಾಸಗಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದಳು.ಕಳೆದ 15 - 20 ರಿಂದ ಪತಿ ಮಹಿಳೆಯನ್ನ ಸಂಪರ್ಕಿಸಿದ್ರೂ ಸಂಪರ್ಕ ಸಿಕ್ಕಿರೋದಿಲ್ಲ.. ಹಾಗಾಗಿ ಇಂದು ಪತಿ ಬೀಗ ಹಾಕಿದ ಮನೆಯನ್ನ ಹೊಡೆದು ಒಳಹೋಗುತ್ತಿದ್ದಂತೆ ಶವದ ದುರ್ವಾಸನೆ ಮೂಗಿಗೆ ಬಂದಿತ್ತು.
ಬಳಿಕ ಸ್ಥಳೀಯರ ಸಹಾಯದಿಂದ ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.. ಮಾಹಿತಿ ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ಆಯ್ತುಕ್ತ ಸತೀಶ್ ಕುಮಾರ್ .. ಕಳೆದ 10 ದಿನಗಳ ಮುಂಚೆ ಕೊಲೆ ಆಗಿರೊ ಶಂಕೆ ಇದೆ.. ಕೊಲೆ ಮಾಡಿ ಮೃತದೇಹವನ್ನು ಸರಿಸುಮಾರು 30ಪೀಸ್ ಮಾಡಿ ಪ್ರಿಡ್ಜ್ ನಲ್ಲಿ ಇಟ್ಟುಪರಾರಿಯಾಗಿದ್ದಾನೆ.ಕೊಲೆಯಾದ ಮಹಿಳೆಯು ಮೊಬೈಲ್ ಸೆ.2ರಂದು ಸ್ವಿಚ್ ಆಫ್ ಅಗಿದ್ದು. ಅಂದೇ ಹತ್ಯೆಯಾಗಿರುವ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಸದ್ಯ ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಿಸಿಕೊಂಡು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ!ಒಂದೇ ಬಾರಿಗೆ 25 ರೂ.ಹೆಚ್ಚಳ ! ಯಾವ ಎಣ್ಣೆಗೆ ಎಷ್ಟು ರೇಟ್ ಚೆಕ್ ಮಾಡಿಕೊಳ್ಳಿ !ಧೋನಿ ಶಿಷ್ಯನ ಡೈನಾಮೈಟ್ ಇನ್ನಿಂಗ್ಸ್! 22 ವರ್ಷದ ಯುವಕನ ಬ್ಯಾಟಿಂಗ್ಗೆ ಕೊಹ್ಲಿ ದಾಖಲೆ ಉಡೀಸ್!ಮುನಿರತ್ನ ನೇತೃತ್ವದಲ್ಲಿ ಏಡ್ಸ್ ಸೋಂಕು ಹರಡುವ ಜಾಲ : ಸಮಗ್ರ ತನಿಖೆಗೆ ಮಾಜಿ ಸಂಸದ ಡಿ.ಕೆ.
Bengaluru Murder Bengaluru Body Fridge Bengaluru Body Chopped Woman Body Found Inside Fridge Bangalore Murder Case ಬೆಂಗಳೂರು ಮಹಿಳೆ ಹತ್ಯೆ ಫ್ರಿಡ್ಜ್ನಲ್ಲಿ ಮಹಿಳೆ ಶವ ಬೆಂಗಳೂರು ಫ್ರಿಡ್ಜ್ನಲ್ಲಿ ಮಹಿಳೆ ಶವ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಕೆಂಪು ಹಣ್ಣಿನ ಒಂದೇ ಒಂದು ಪೀಸ್ ತಿಂದರೆ ಸಾಕು ಮುಂದಿನ 30 ದಿನಗಳವರೆಗೆ ಸಂಪೂರ್ಣ ನಾರ್ಮಲ್ ಇರುತ್ತದೆ ಬ್ಲಡ್ ಶುಗರ್! ಮಧುಮೇಹಿಗಳೇ ಟ್ರೈ ಮಾಡಿCherry for Blood Sugar Control: ಕೆಂಪು ಚೆರ್ರಿಗಳು ತಿನ್ನಲು ರುಚಿಕರವಾಗಿರುವಂತೆಯೇ ನೋಡಲು ಸುಂದರವಾಗಿರುತ್ತದೆ. ಬೇಸಿಗೆಯಲ್ಲಿ ಪ್ರತಿದಿನ ಚೆರ್ರಿಗಳನ್ನು ಸೇವಿಸಿದರೆ, ಅದು ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
और पढो »
ಮನೆ ಯಜಮಾನನ ಆಯಸ್ಸು, ಐಶ್ವರ್ಯವನ್ನು ಕಾಪಾಡಬೇಕಾದರೆ ಈ ದಿನ ತುಳಸಿಯನ್ನು ಮುಟ್ಟಲೇ ಬಾರದು!ಪೂಜೆಯ ಭರದಲ್ಲಿ ಈ ತಪ್ಪು ಮಾಡದಿರಿಅನೇಕ ಬಾರಿ ನಾವು ತಿಳಿದೋ ಅಥವಾ ತಿಳಿಯದೆಯೋ ತುಳಸಿಗೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತೇವೆ.ತುಳಸಿ ಎಲೆಗಳನ್ನು ಕೀಳಲು ಕೆಲವು ವಿಶೇಷ ನಿಯಮಗಳನ್ನು ಪುರಾಣಗಳಲ್ಲಿ ತಿಳಿಸಲಾಗಿದೆ.
और पढो »
ಕೇವಲ 24 ಗಂಟೆಯಲ್ಲಿ ಇಬ್ಬರು ಬಲಿ; ರಾಷ್ಟ್ರೀಯ ಹೆದ್ದಾರಿ ತಡೆದು ಜನರ ಆಕ್ರೋಶ!ಅಪಘಾತ ಆಗುತ್ತಿದ್ದಂತೆ ಪೊಲೀಸ್ ಹಾಗೂ ಆ್ಯಂಬುಲೆನ್ಸ್ ತಡವಾಗಿ ಬಂತೆಂದು ಹಾಗೂ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪದೇಪದೆ ಅಪಘಾತ ಸಂಭವಿಸುತ್ತಿದೆ ಎಂದು ಆಕ್ರೋಶಗೊಂಡ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
और पढो »
ಕೌಟುಂಬಿಕ ಕಲಹ: ಕಾವೇರಿಗೆ ಹಾರಿದ ಮಹಿಳೆ ಜನರಿಂದ ಬಚಾವ್Women Jumped To River: ಕೌಟುಂಬಿಕ ಕಲಹದಿಂದ ಬೇಸತ್ತು ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಕಾವೇರಿ ನದಿಗೆ ಹಾರಿದ ಮಹಿಳೆ ಸಾರ್ವಜನಿಕರಿಂದಾಗಿ ಬದುಕುಳಿದಿರುವ ಘಟನೆ ನಡೆದಿದೆ.
और पढो »
ಈ ಐಫೋನ್ಗಳಲ್ಲಿ iOS 18 ಅಪ್ಡೇಟ್ ಲಭ್ಯ: ಇಲ್ಲಿದೆ ಡೌನ್ಲೋಡ್ ಮಾಡುವ ಸುಲಭ ವಿಧಾನiOS 18 Download: ನೀವು ಐಫೋನ್ ಬಳಕೆದಾರರಾಗಿದ್ದರೆ ನಿಮ್ಮ ಐಫೋನ್ನಲ್ಲಿ ಹೊಸ ಅಪ್ಡೇಟ್ ಐಒಎಸ್ 18 ಅನ್ನು ಈಗಲೇ ಡೌನ್ಲೋಡ್ ಮಾಡಿ. ಇದಕ್ಕಾಗಿ ಇಲ್ಲಿದೆ ಸುಲಭ ಮಾರ್ಗ.
और पढो »
ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »