ಹಳೆಯ ಕ್ಯಾಲೆಂಡರ್ ಮನೆಯಲ್ಲಿ ಇಡಬಾರದು: ವಾಸ್ತು ಶಾಸ್ತ್ರದ ಪ್ರಕಾರ

Life Style समाचार

ಹಳೆಯ ಕ್ಯಾಲೆಂಡರ್ ಮನೆಯಲ್ಲಿ ಇಡಬಾರದು: ವಾಸ್ತು ಶಾಸ್ತ್ರದ ಪ್ರಕಾರ
VastuCalendarHome
  • 📰 Zee News
  • ⏱ Reading Time:
  • 73 sec. here
  • 9 min. at publisher
  • 📊 Quality Score:
  • News: 54%
  • Publisher: 63%

ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡಬಾರದು.ಮನೆ ಮತ್ತು ಮನೆ ಮಂದಿಯ ಪ್ತಗತಿಯನ್ನು ತಡೆಯುತ್ತದೆಯಂತೆ. ಹಾಗಾಗಿ ಹೊಸ ವರ್ಷ ಬಂತು ಎಂದರೆ ಹಳೆ ಕ್ಯಾಲೆಂಡರ್ ತೆಗದು ಹಾಕಿ ಹೊಸ ಕ್ಯಾಲೆಂಡರ್ ಅನ್ನು ನೇತು ಹಾಕಬೇಕು. ಇಲ್ಲಿಯವರೆಗೆ ಬರೀ ಕಷ್ಟವನ್ನೇ ನೀಡಿದ ಗ್ರಹಗಳೇ ಬೆಳಗುವರು ಈ ರಾಶಿಯವರ ಬಾಳು !2025 ಇವರ ಪಾಲಿಗೆ ಲಕ್ಕಿ ವರ್ಷ!

ಕ್ಯಾಲೆಂಡರ್‌ಗಳನ್ನು ಈ ದಿಕ್ಕಿನಲ್ಲಿ ಹಾಕಿದರೆ ಉಕ್ಕಿ ಬರುವುದು ಧನ ಸಂಪತ್ತು !ಬಂಗಲೆ, ಕಾರು ಖರೀದಿ ಯೋಗವೂ ಹುಟ್ಟಿಕೊಳ್ಳುವುದು ! ಶುಭ ಅಶುಭ ಶಕುನಗಳನ್ನು ನಂಬಿ ವಸ್ತುಗಳನ್ನು ಮನೆಗೆ ತರುವೂ ಮಾತ್ರವಲ್ಲ ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ಕೂಡಾ ಅರಿತಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡಬಾರದು.ಧನಲಕ್ಷ್ಮೀ ಯೋಗದಿಂದ ವರ್ಷಪೂರ್ತಿ ಅದೃಷ್ಟ ಕಾಣುವ ರಾಶಿಗಳಿವು !ಮನೆ, ವಾಹನ ಖರೀದಿ ಕನಸು ನಸಾಗುವುದು, ಉನ್ನತ ಸ್ಥನಾಕ್ಕೆ ಏರುವ ವರ್ಷವಿದು !ಸ್ಟಾರ್‌ ನಾಯಕಿಯಾಗಿ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಕದ್ದಿದ್ದ ಈಕೆ..

ಇಂದು ಸುಪ್ರೀಂ ಕೋರ್ಟ್‌ನ ಖಡಕ್‌ ಲಾಯರ್‌!! ವಾಸ್ತುವಿನಲ್ಲಿ ಪ್ರತಿಯೊಂದು ವಸ್ತುವನ್ನು ಎಲ್ಲಿ ಇಡಬೇಕು. ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ, ಯಾವ ದಿಕ್ಕು ಅಶುಭ ಎನ್ನುವುದನ್ನು ಹೇಳಲಾಗಿದೆ. ಅಲ್ಲದೆ ಶುಭ ಅಶುಭ ಶಕುನಗಳನ್ನು ನಂಬಿ ವಸ್ತುಗಳನ್ನು ಮನೆಗೆ ತರುವುದು ಮಾತ್ರವಲ್ಲ ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ಕೂಡಾ ಅರಿತಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಸರಿಯಾದ ವಸ್ತುವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಕುಬೇರನ ಖಜಾನೆಯೇ ಮನೆಯೊಳಗೆ ಕಾಲಿಡುತ್ತದೆಯಂತೆ.ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡಬಾರದು. ಹಳೆಯ ಕ್ಯಾಲೆಂಡರ್ ಮನೆಯಲ್ಲಿ ಇದ್ದರೆ, ಮನೆ ಮತ್ತು ಮನೆ ಮಂದಿಯ ಪ್ತಗತಿಯನ್ನು ತಡೆಯುತ್ತದೆಯಂತೆ. ಹಾಗಾಗಿ ಹೊಸ ವರ್ಷ ಬಂತು ಎಂದರೆ ಹಳೆ ಕ್ಯಾಲೆಂಡರ್ ತೆಗದು ಹಾಕಿ ಹೊಸ ಕ್ಯಾಲೆಂಡರ್ ಅನ್ನು ನೇತು ಹಾಕಬೇಕು. ಇಲ್ಲಿಯವರೆಗೆ ಬರೀ ಕಷ್ಟವನ್ನೇ ನೀಡಿದ ಗ್ರಹಗಳೇ ಬೆಳಗುವರು ಈ ರಾಶಿಯವರ ಬಾಳು !2025 ಇವರ ಪಾಲಿಗೆ ಲಕ್ಕಿ ವರ್ಷ! ಇಂಥ ಅದೃಷ್ಟ ಹಿಂದೆಂದೂ ನೀವು ಕಂಡಿರಲಿಕ್ಕಿಲ್ಲ ಕ್ಯಾಲೆಂಡರ್ ಅನ್ನು ಉತ್ತರ, ಪಶ್ಚಿಮ ಅಥವಾ ಪೂರ್ವ ಗೋಡೆಯ ಮೇಲೆ ಮಾತ್ರ ಇಡಬೇಕು. ಇನ್ನು ಕ್ಯಾಲೆಂಡರ್ ನಲ್ಲಿ ಇರುವ ಫೋಟೋಗಳು ಕೂಡಾ ಇಲ್ಲಿ ಮುಖ್ಯವಾಗುತ್ತವೆ. ಹಿಂಸಾತ್ಮಕ ಪ್ರಾಣಿಗಳು, ದುಃಖದ ಮುಖಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಹಾಕಬಾರದು. ಈ ಚಿತ್ರಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.ಸೂರ್ಯ. ಹಾಗಾಗಿ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಅನ್ನು ಇಟ್ಟುಕೊಳ್ಳುವುದು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಕೆಂಪು ಅಥವಾ ಗುಲಾಬಿ ಬಣ್ಣದ ಹಾಳೆಯ ಮೇಲೆ ಉದಯಿಸುವ ಸೂರ್ಯ, ದೇವರು ಇತ್ಯಾದಿ ಚಿತ್ರಗಳಿರುವ ಕ್ಯಾಲೆಂಡರ್ ಇದ್ದರೆ ಒಳ್ಳೆಯದು. ವಕ್ರ ದೃಷ್ಟಿ ಸರಿಸಿ ಕೃಪಾ ದೃಷ್ಟಿ ಹರಿಸುವನು ಶನಿದೇವ ! ಶನಿಮಹಾತ್ಮನಿಂದಲೇ 3 ರಾಶಿಯವರಿಗೆ ಒಲಿದು ಬರುವುದು ಕುಬೇರನ ಸಂಪತ್ತು !ಸಿರಿವಂತರಾಗುವ ಕಾಲ ದೂರವಿಲ್ಲ ಉತ್ತರ ದಿಕ್ಕು ಕುಬೇರನ ದಿಕ್ಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vastu Calendar Home Luck Wealth Direction

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಾಸವಾಳದ ಗಿಡವನ್ನು ಈ ದಿಕ್ಕಿನಲ್ಲಿ ನೆಡುವುದರಿಂದ ದಾರಿದ್ಯ ತೊಲಗಿ.. ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸುತ್ತಾಳೆ!ದಾಸವಾಳದ ಗಿಡವನ್ನು ಈ ದಿಕ್ಕಿನಲ್ಲಿ ನೆಡುವುದರಿಂದ ದಾರಿದ್ಯ ತೊಲಗಿ.. ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸುತ್ತಾಳೆ!Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.
और पढो »

ತುಳಸಿ ಪಕ್ಕದಲ್ಲಿ ಈ ಒಂದು ಸಸ್ಯ ಇರಲೇಬಾರದು !ಶಾಶ್ವತವಾಗಿ ಮುನಿಸಿಕೊಂಡು ಹೊರ ನಡೆಯುತ್ತಾಳೆ ಲಕ್ಷ್ಮೀತುಳಸಿ ಪಕ್ಕದಲ್ಲಿ ಈ ಒಂದು ಸಸ್ಯ ಇರಲೇಬಾರದು !ಶಾಶ್ವತವಾಗಿ ಮುನಿಸಿಕೊಂಡು ಹೊರ ನಡೆಯುತ್ತಾಳೆ ಲಕ್ಷ್ಮೀವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡ ನೆಟ್ಟ ಮನೆಯಲ್ಲಿ ವಾಸಿಸುವವರ ಆದಾಯ ಹೆಚ್ಚುತ್ತಲೇ ಇರುತ್ತದೆ. ಹಾಗೆಯೇ ಆ ಮನೆಯೂ ಸಂತೋಷದಿಂದ ಕೂಡಿರುತ್ತದೆ.
और पढो »

ಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಿದರೆ ಮಿತಿಮೀರಿ ಹೆಚ್ಚಾಗುತ್ತದೆ ಬಡತನ! ಯಾವತ್ತೂ ಈ ತಪ್ಪು ಮಾಡದಿರಿಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಿದರೆ ಮಿತಿಮೀರಿ ಹೆಚ್ಚಾಗುತ್ತದೆ ಬಡತನ! ಯಾವತ್ತೂ ಈ ತಪ್ಪು ಮಾಡದಿರಿವಾಸ್ತು ಶಾಸ್ತ್ರದ ಪ್ರಕಾರ, ಆಹಾರವನ್ನು ಸೇವಿಸುವಾಗ ದಿಕ್ಕುಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ವಾಸ್ತು ಪ್ರಕಾರ ಆಹಾರವನ್ನು ತಿನ್ನಲು ಉತ್ತರ ಮತ್ತು ಪೂರ್ವ ದಿಕ್ಕು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
और पढो »

ಧನುರ್ಮಾಸದಲ್ಲಿ ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ಸೂರ್ಯ ದೇವನಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ..!ಧನುರ್ಮಾಸದಲ್ಲಿ ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ಸೂರ್ಯ ದೇವನಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ..!Sun Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯದೇವ ಡಿಸೆಂಬರ್ 15ರಂದು ಧನುರ್ ರಾಶಿಗೆ ಪದಾರ್ಪಣೆ ಮಾಡಿದ್ದಾನೆ
और पढो »

ಬೆಳ್ಳಿ ಉಂಗುರ ಧರಿಸಿದರೆ ಅದೃಷ್ಟದಿಂದ ಪ್ರಗತಿ, ಧನಲಾಭವನ್ನು ಕಾಣಬಹುದುಬೆಳ್ಳಿ ಉಂಗುರ ಧರಿಸಿದರೆ ಅದೃಷ್ಟದಿಂದ ಪ್ರಗತಿ, ಧನಲಾಭವನ್ನು ಕಾಣಬಹುದುಧಾರ್ಮಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳಿ ಉಂಗುರ ಧರಿಸುವುದರಿಂದ ಕೆಲವು ರಾಶಿಯವರ ಬದುಕಿನಲ್ಲಿ ಅದೃಷ್ಟದಿಂದ ಪ್ರಗತಿ, ಧನಲಾಭವನ್ನು ಕಾಣಬಹುದು ಎನ್ನಲಾಗುತ್ತದೆ.
और पढो »

Shani Sade Sati: ಶನಿ ಸಂಕ್ರಮಣ.. 2025ರಲ್ಲಿ ಈ 5 ರಾಶಿಯವರಿಗೆ ಸಿಗಲಿದೆ ಶನಿಯಿಂದ ಮುಕ್ತಿ..!Shani Sade Sati: ಶನಿ ಸಂಕ್ರಮಣ.. 2025ರಲ್ಲಿ ಈ 5 ರಾಶಿಯವರಿಗೆ ಸಿಗಲಿದೆ ಶನಿಯಿಂದ ಮುಕ್ತಿ..!Shani Sade Sati: ಎಲ್ಲಾ ಗ್ರಹಗಳಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಸಾಮಾನ್ಯವಾಗಿ ಶಾಸ್ತ್ರದ ಪ್ರಕಾರ ಕ್ರಮಗಳಿಗೆ ಫಲ ನೀಡುವವನು ಎಂದು ಪರಿಗಣಿಸಲಾಗಿದೆ.
और पढो »



Render Time: 2025-02-15 04:07:37